Select Your Language

Notifications

webdunia
webdunia
webdunia
webdunia

ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅಗಲಿ ಒಂದುವರ್ಷ: ಸ್ಮಾರಕ ಜನಾರ್ಪಣೆ

ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅಗಲಿ ಒಂದುವರ್ಷ: ಸ್ಮಾರಕ ಜನಾರ್ಪಣೆ
ಮಂಗಳೂರು , ಶನಿವಾರ, 7 ಜುಲೈ 2018 (18:34 IST)
RSS ಕಾರ್ಯಕರ್ತ ಶರತ್ ಮಡಿವಾಳ ಸಾವನ್ನಪ್ಪಿ  ಇಂದಿಗೆ ಒಂದು ವರ್ಷ. ಶರತ್  ಸ್ಮರಾಣಾರ್ಥ ಅವರ ಹುಟ್ಟೂರು ಸಜಿಪ ಮುನ್ನೂರು ಮಡಿವಾಳ ಪಡ್ಪು  ನಲ್ಲಿ ಸ್ಮಾರಕ  ನಿರ್ಮಿಸಲಾಗಿದ್ದು ಇಂದು ಅದನ್ನು ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಬಂಟ್ವಾಳ್ ಶಾಸಕ ರಾಜೇಶ್ ನಾಯ್ಕ್ , RSS ಮುಖಂಡ ಡಾ. ಪ್ರಭಾಕರ್ ಭಟ್, ಡಾ. ಕಮಲಾ ಪ್ರಭಾಕರ ಭಟ್, ಶರತ್ ಮಡಿವಾಳ ತಂದೆ  ತನಿಯಪ್ ಸೇರಿದಂತೆ ಗಣ್ಯರು ಪಾಲ್ಗೊಂಡರು.

ಕಳೆದ ವರ್ಷ ಜುಲೈ 4 ರಂದು ರಾತ್ರಿ 8.30ಕ್ಕೆ  ಬಿ.ಸಿ .ರೋಡ್ ನ ಉದಯ ಲಾಂಡ್ರಿ ಯಲ್ಲಿ ದುಷ್ಕರ್ಮಿಗಳು ಶರತ್ ಮಡಿವಾಳ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿ  ಮಾರಣಾಂತಿಕ ವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಜುಲೈ 7 ರಂದು ಶರತ್ ಚಿಕಿತ್ಸೆ ಫಲಕಾರಿ  ಆಗದೆ  ಸಾವನ್ನಪಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಐಪಿ ಜತೆ ಫೋಟೊಗೆ ಫೋಸ್: ಗನ್ ಮ್ಯಾನ್ ಸಸ್ಪೆಂಡ್!