Webdunia - Bharat's app for daily news and videos

Install App

ಸಂಗೊಳ್ಳಿ ರಾಯಣ್ಣನ ನಂದಗಡ ಗ್ರಾಮಾಭಿವೃದ್ಧಿಗೆ 80 ಕೋಟಿ: ಸಿಎಂ ಘೋಷಣೆ

Webdunia
ಭಾನುವಾರ, 15 ಆಗಸ್ಟ್ 2021 (21:32 IST)
ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನ ನೇಣಿಗೇರಿಸಿದ  ನಂದಗಡ ಗ್ರಾಮದ ಅಭಿವೃದ್ದಿ ಗಾಗಿ 80 ಕೋಟಿ ರೂಪಾಯಿಗಳನ್ನು ಬಿಡುಗಡೆ  ಮಾಡಿರುವುದಾಗಿ ಮು
ಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಇಂದು‌ ಬೆಳಿಗ್ಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ಸಮೀಪದ ರಾಯಣ್ಣನ ಪ್ರತಿಮೆಗೆ ಹಾರ ಹಾಕಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಅವರು, ಈ ಅನುದಾನವನ್ನು ಹಿಂದೆ ಯಡಿಯೂರಪ್ಪ‌ನವರು ಮಂಜೂರು ಮಾಡಿದ್ದರು ಎಂದು ಹೇಳಿದ ಅವರು ಅಲ್ಲಿರುವ ಸೈನಿಕ ಶಾಲೆ ರಾಷ್ಟ್ರೀಯ ಮಟ್ಟದ ಖ್ಯಾತಿಯಾಗಿದೆ. ಉತ್ತಮ್ಮ‌ ಶಿಕ್ಷಣ. ಶಿಸ್ತು. ದೇಶಭಕ್ತಿ ಬೆಳೆಸುವ ಶಾಲೆಯಾಗಿದೆ. ಇದರ ಸಮಗ್ರ‌ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದೆ.ಎಂದರು.
ರಾಯಣ್ಣ ಮತ್ತು‌‌ಕಿತ್ತೂರ ರಾಣಿ ಚನ್ನಮ್ಮ ರವರ ಸಂಬಂಧ ತಾಯಿ ‌ಮಗನ ‌ಸಂಬಂದವೆಂದರು. ಚನ್ನಮ ‌ಸಿಪಾಯಿ‌ದಂಗೆಗೆ ಮುನ್ನ ನಲವತ್ತು ವರ್ಷಗಳ ಹಿಂದೆಯೇ ಬ್ರಿಟಿಷರವಿರುದ್ದ ಎರಡು ಯುದ್ದಗಳನ್ನು ಮಾಡಿದ್ದರು.ಸಂಗೊಳ್ಳಿ ರಾಯಣ್ಣ‌ ‌ಸತ್ತ‌ ಅಂತ‌ ‌ಸುದ್ದಿ ತಿಳಿದ‌ ತಕ್ಷಣವೇ ಚೆನ್ನಮ್ಮ ಸಾವನ್ನಪ್ಪುತ್ತಾರೆ. ದೇಶದ್ರೋಹಿಗಳ ಸಂಚಿನಿಂದ ರಾಯಣ್ಣ ಬಂದಿಯಾಗುತ್ತಾನೆ. ಆನಂತರ ನೇಣಿಗೆ ಹಾಕುತ್ತಾರೆ.ರಾಯಣ್ಣನ ಹೆಸರು‌ ಹೇಳಿದರೆ ನಮ್ಮ‌ ಕೊದಲು‌ ನಿಲ್ಲುತ್ತದೆ.ಎಂದು ರಾಯಣ್ಣನ ಬಗ್ಗೆ ಗುಣಗಾನ ಮಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments