Select Your Language

Notifications

webdunia
webdunia
webdunia
webdunia

ಹಿಮಪಾತದಲ್ಲಿ ಮಡಿದ ಯೋಧ ಸಂದೀಪ್ ಶೆಟ್ಟಿ ಕುಟುಂಬಕ್ಕೆ 25ಲಕ್ಷ

ಹಿಮಪಾತದಲ್ಲಿ ಮಡಿದ ಯೋಧ ಸಂದೀಪ್ ಶೆಟ್ಟಿ ಕುಟುಂಬಕ್ಕೆ 25ಲಕ್ಷ
Bangalore , ಸೋಮವಾರ, 30 ಜನವರಿ 2017 (15:00 IST)
ಜಮ್ಮುವಿನ ಗುರೆಜ್ ಪ್ರದೇಶದಲ್ಲಿ ಆದ ಹಿಮಪಾತದಲ್ಲಿ ಹುತಾತ್ಮರಾದ ಯೋಧ ಸಂದೀಪ್ ಶೆಟ್ಟಿ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 25 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಸಂದೀಪ್ ಶೆಟ್ಟಿ ಹಾಸನ ಜಿಲ್ಲೆಯ ಶಾಂತಿಗ್ರಾಮ ಹೋಬಳಿಯ ದೇವಿಹಳ್ಳಿ ಗ್ರಾಮದವರಾಗಿದ್ದಾರೆ.
 
ಗಣರಾಜ್ಯೋತ್ಸವ ಮುನ್ನಾದಿನ ಸೇನಾ ಕ್ಯಾಂಪ್ ಮೇಲೆ ಬಿದ್ದ ಭಾರಿ ಹಿಮಪಾತ, ಮೃತ ಯೋಧರಲ್ಲಿ ಹಾಸನ ಜಿಲ್ಲೆಯ ಸಂದೀಪ್ ಒಬ್ಬರು, ಶಾಂತಿಗ್ರಾಮ ಹೋಬಳಿ ದೇವಿಹಳ್ಳಿ ವೀರಯೋಧ ಸಂದೀಪ್ ಶೆಟ್ಟಿ(24). 
 
ಕುಟುಂಬದಲ್ಲಿ ಒಬ್ಬನೇ ಮಗನಾಗಿದ್ದ ಸಂದೀಪ್, ಮುಂದಿನ ತಿಂಗಳು 22 ರಂದು ಮದುವೆ ನಿಶ್ಚಯವಾಗಿತ್ತು, ಜಮ್ಮು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ ಬಳಿಯ ಸೇನಾ ಕ್ಯಾಂಪ್ ಮೇಲೆ ಹಿಮಪಾತವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಂ.ಕೃಷ್ಣ ಬಿಜೆಪಿಗೆ ಬಂದರೆ ಆನೆ ಬಲ ಬಂದಂತೆ: ಬಿ.ಎಸ್.ಯಡಿಯೂರಪ್ಪ