Webdunia - Bharat's app for daily news and videos

Install App

ಕಲ್ಲಿನಂತೆ ಗಟ್ಟಿ ಇರುವ ವಿಚಿತ್ರ ಮೊಟ್ಟೆ ಏನಿದು ಅಚ್ಚರಿ ??

Webdunia
ಮಂಗಳವಾರ, 26 ಜುಲೈ 2022 (16:49 IST)
ಕಾಡಿನಲ್ಲಿ ಹುಲ್ಲು ಕತ್ತರಿಸುವಾಗ ಮರದ ಮೇಲೆ ಕಲ್ಲಿನಂತೆ ಗಟ್ಟಿಯಾದ ಮೊಟ್ಟೆಯೊಂದು ಸಿಕ್ಕಿದೆ.
 
ಮೊದಮೊದಲು ಇದು ಸಾಮಾನ್ಯ ಹಕ್ಕಿಯ ಮೊಟ್ಟೆ ಎಂದು ಭಾವಿಸಿದ ಮಹೇಂದ್ರ, ಮರದಿಂದ ಮೊಟ್ಟೆಯನ್ನು ಕೆಳಕ್ಕೆ ಇಳಿಸಿದ್ದಾನೆ. ಈ ವೇಳೆ ಅದರ ಮೇಲೆ ಒಂದೇ ಒಂದು ಗೀರು ಇರಲಿಲ್ಲ. ಅದನ್ನು ಪರೀಕ್ಷಿಸಲು ಕಲ್ಲಿನ ಮೇಲೆ ಬಲವಾಗಿ ಹೊಡೆದನು, ಆಗಲೂ ಅದು ಒಡೆಯಲಿಲ್ಲ.
 
ಇದನ್ನು ನೋಡಿದ ಮಹೇಂದ್ರಕುಮಾರ್ ಆಶ್ಚರ್ಯಚಕಿತರಾದರು. ಈ ಮೊಟ್ಟೆಯ ಬಗ್ಗೆ ತನ್ನ ಮನೆಗೆ ಮತ್ತು ಗ್ರಾಮಸ್ಥರಿಗೆ ತಿಳಿಸಿದರು. ಈ ಮೊಟ್ಟೆಯು ಥೇಟ್ ಕೋಳಿಯ ಮೊಟ್ಟೆಯಂತೆಯೇ ಇತ್ತು. ‌ನಂತರ ಮಹೇಂದ್ರ ಕುಮಾರ್ ಅದರ ಮೊಟ್ಟೆಯ ಬಗ್ಗೆ ಗೋಹರ್‌ನಲ್ಲಿರುವ ಪಶುವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿ ನಂತರ ಮೊಟ್ಟೆಯೊಂದಿಗೆ ಪಶುವೈದ್ಯಕೀಯ ಆಸ್ಪತ್ರೆಗೆ ತಲುಪಿದರು. ಈ ಮೊಟ್ಟೆಯು ದೊಡ್ಡ ಹಕ್ಕಿಯದ್ದಾಗಿರಬಹುದು ಎಂದು ಆರಂಭದಲ್ಲಿ ನಂಬಲಾಗಿತ್ತು.
 
ಆದರೆ, ಈ ವಿಷಯ ಚಾಲ್‌ಚೌಕ್‌ನ ಭದ್ರೋಣ ನಿವಾಸಿ ಪ್ರೀತಮ್‌ಗೆ ತಲುಪಿದಾಗ, ಅವರು ಪಶು ಆಸ್ಪತ್ರೆಗೆ ತಲುಪಿ ಇದು ಮೊಟ್ಟೆಯಲ್ಲ, ʻಶಾಲಿಗ್ರಾಮ್ʼ ಎಂದು ಹೇಳಿದ್ದಾರೆ. ಈ ಶಾಲಿಗ್ರಾಮವನ್ನು ತಮ್ಮ ಮನೆಯ ತುಳಸಿ ಗಿಡದ ಬಳಿ ಇಡಲಾಗಿತ್ತು. ಯಾವುದೋ ಹಕ್ಕಿ ಅದನ್ನು ಅಲ್ಲಿಂದ ಎತ್ತಿಕೊಂಡು ಬಂದು ಮರದ ಮೇಲೆ ಬಿಟ್ಟಿದೆ ಎಂದು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments