Webdunia - Bharat's app for daily news and videos

Install App

ಮುಜಾರಿಯಿ ಇಲಾಖೆಯಿಂದ 45 ಮಳಿಗೆಗಳಿಗೆ ನೋಟಿಸ್..!

Webdunia
ಮಂಗಳವಾರ, 12 ಏಪ್ರಿಲ್ 2022 (20:00 IST)
ಮೊದಲಿಂದಲ್ಲೆ ಚರ್ಚೆಯಲ್ಲಿದ್ದ, ಹಿಂದೂ ದೇವಸ್ಥಾನದ ಅಂಗಡಿಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಬಾಗಿಯಾಗಬಾರ್ಧು ಅನ್ನುವ ವಿಶಯ ಚರ್ಚೆಯಲ್ಲಿತ್ತು.. ಇನ್ನೂ ಹಿಂದೂ ದಾರ್ಮಿಕಾ ದೇವಸ್ಥಾನದ ಅಂಗಡಿಗಳಲ್ಲಿ ಮುಸ್ಲೀಂಮರು ವ್ಯಾಪಾರ ಮಾಡುವಂತ್ತಿಲ್ಲವೆಂದು, ಈಗಾಗ್ಲೆ ಬೆಂಗಳೂರಿನ 45 ಅಂಗಡಿಗಳಿಗೆ ನೋಟಿಸ್ ನೀಡಿದ್ದು, ಶ್ರೀನಿವಾಸ ದೇವಸ್ಥಾನ ಬಳೆಪೇಟೆ, ಸೋಮೇಶ್ವರ ದೇವಸ್ಥಾನ, ಕಾಶಿವಿಶ್ವನಾಥ, ಕಾಡುಮಲ್ಲೇಶ್ವರ ದೇವಸ್ಥಾನ, ಸುತ್ತ- ಮುತ್ತ ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ.. ಮುಜರಾಯಿ ಇಲಾಖೆಗೆ ಒಳಪಡುವ  ಬೆಂಗಳೂರಿನ 192 ಮಳಿಗೆಗಳಲ್ಲಿ, 45 ಮಳಿಗೆಗೆ ನೋಟಿಸ್ ಕೊಟ್ಟಿದ್ದಾರೆ.. ಆ ನೋಟಿಸ್ ತಲುಪಿ 45 ದಿನಗಳಲ್ಲಿ ಖಾಲಿ‌ಮಾಡಬೇಕು‌‌.. ಇಲ್ಲವಾದ್ದಲ್ಲಿ ಕ್ರಮಜರುಗುತ್ತಾರೆ..ಮುಸ್ಲಿಂ ವ್ಯಾಪಾರಿಗಳು ಅಂಗಡುಗಳನ್ನ ಖಾಲಿ ಮಾಡಿದ ನಂತರ ಟೆಂಡರ್ ಕರೆಯಲಾಗುತ್ತದೆ.. ಆ ಟೆಂಡರ್ ನಲ್ಲು ಮುಸ್ಲಿಂಮರು ಪಾಲ್ಗೊಳ್ಳುವಂತಿಲ್ಲ.. ಇನ್ನೂ ಹಿಂದೂಗಳು ಟೆಂಡರ್ ತೆಗೆದುಕೊಂಡು‌ ಮುಸ್ಲಿಂ ವ್ಯಾಪಾರಸ್ಥರಿಗೆ ಕೊಟ್ಟರೆ, ಅಂತವರ ಮೇಲೂ ಕ್ರಮಜರುಗುವುದಾಗಿ, ಮುಜಾರಾಯಿ‌ ಇಲಾಖೆ ಎಚ್ಚರಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಎಂದ ಸಿಎಂ ಸಿದ್ದರಾಮಯ್ಯ

ಮಗನ ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ಶಾಸಕ ಪ್ರಭು ಚವಾಣ್, ಇದೆಲ್ಲ ಆ ಮಾಜಿ ಸಚಿವನ ಹುನ್ನಾರ

ಎಚ್‌ಆರ್‌ ಜತೆ ಸರಸವಾಡಿ ಫಜೀತಿಗೆ ಸಿಲುಕಿದ್ದ ಯುಎಸ್‌ ಟೆಕ್‌ ಕಂಪನಿ ಸಿಇಒ ರಾಜೀನಾಮೆ, ಎಚ್‌ಆರ್‌ ಅನ್ನು ರಜೆಯಲ್ಲಿ ಕಳುಹಿಸಿದ ಕಂಪನಿ

ಕಬಿನಿ ಜಲಾಶಯ ಭರ್ತಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಜೊತೆಯಾಗಿ ಬಾಗಿನ ಅರ್ಪಣೆ

ಪೆಸಿಫಿಕ್ ಸಮುದ್ರದ ಬಳಿ ಪ್ರಬಲ ಭೂಕಂಪನ: ರಷ್ಯಾದ ಪೆನಿನ್ಸುಲಾಗೆ ಸುನಾಮಿ ಎಚ್ಚರಿಕೆ

ಮುಂದಿನ ಸುದ್ದಿ
Show comments