Select Your Language

Notifications

webdunia
webdunia
webdunia
webdunia

ಮಳೆಯ ಆರ್ಭಟಕ್ಕೆ ರಾಯರ ಮಠ ಜಲಾವೃತ

ಮಳೆಯ ಆರ್ಭಟಕ್ಕೆ ರಾಯರ ಮಠ ಜಲಾವೃತ
bangalore , ಶುಕ್ರವಾರ, 1 ಸೆಪ್ಟಂಬರ್ 2023 (19:41 IST)
ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಮಲ್ಲೇಶ್ವರ ರಾಯರ ಮಠ ಸಂಪೂರ್ಣ ಜಲಾವೃತವಾಗಿದೆ.ರಾತ್ರಿ ಸುರಿದ ಮಳೆಗೆ ರಾಯರ ಮಠಕ್ಕೆ ನೀರು ನುಗ್ಗಿದ್ದು, ಮಳೆಯ ಆರ್ಭಟಕ್ಕೆ ರಾಯರ ಮಠ ಜಲಾವೃತವಾಗಿದೆ.ಮೊಣಕಾಲಿನವರೆಗೂ ನೀರು ತುಂಬಿದ್ದು, ಗುರುವಾರ ವಿಶೇಷ ಪೂಜೆ ನಡೆಯುತ್ತಿದ್ದಾಗಲೇ ದೇವಾಲಯದ ಒಳಗೆ ನೀರು ನುಗ್ಗಿದೆ. ನೀರು ತೆರವುಗೊಳಿಸಲು ಅರ್ಚಕರು ಪರದಾಡುವಂತಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ಮಳೆ: ಸವಾರರ ಪರದಾಟ