Webdunia - Bharat's app for daily news and videos

Install App

ಸಿಸಿಬಿ ವಶದಲ್ಲಿದ್ದರೂ ಸುನಿಲ್ ಗೆ ಧಮ್ಕಿ ನೀಡಿದ್ದಾರಂತೆ ರವಿ ಬೆಳಗೆರೆ

Webdunia
ಸೋಮವಾರ, 11 ಡಿಸೆಂಬರ್ 2017 (07:55 IST)
ಬೆಂಗಳೂರು: ಸುನಿಲ್ ಹೆಗ್ಗರವಳ್ಳಿಗೆ ರವಿಬೆಳಗರೆ ಬೆದರಿಕೆ ಕರೆ ಹಾಕಿರುವ ಆರೋಪ, ಇಂದು ಬೆಳಿಗ್ಗೆ ಸುಬ್ರಹ್ಮಣ್ಯಪುರ ಠಾಣೆಗೆ ಸುನಿಲ್ ದೂರು ನೀಡಲು ನಿರ್ಧಾರ ಮಾಡಿದ್ದಾರೆ.


‘ರಾತ್ರಿ 9.40ರ ಸುಮಾರಿಗೆ ನನ್ನ ಪೋನ್ ಗೆ ಕರೆ ಬಂದಿತ್ತು ಒಂದು ನಿಮಿಷ ರವಿ ಅಣ್ಣಾ ಮಾತನಾಡುತ್ತಾರೆ ಎಂದು ಮಧು ರವಿ ಬೆಳಗೆರೆಗೆ ಫೋನ್ ನೀಡಿದ್ದಾರೆ. ಮಧು ನನಗೂ, ರವಿ ಬೆಳಗರೆಗೂ ಪರಿಚಯ. ಹಾಯ್ ಬೆಂಗಳೂರು ಪತ್ರಿಕಾ ಕಚೇರಿಕೆ ಬರುತ್ತಿದ್ದ. ಫೋನ್ ನಲ್ಲಿ ಮಾತನಾಡಿದ ರವಿ ಬೆಳಗೆರೆ, ‘‘ನನ್ನ ಧ್ವನಿ ಕೇಳುತ್ತಿದೆಯಾ ಎಂದು ಪ್ರಶ್ನಿಸಿದರು, ಯಶೋಮತಿಯ ಜತೆ ಸಂಬಂಧವಿದೆ ಎಂದು ಹೇಳಿದ್ದಿಯಾ ಎಂದು ದರ್ಪದಿಂದ ಕೇಳಿದರು’’. ಸಿಸಿಬಿ ವಶದಲ್ಲಿದ್ದರೂ ನಿನ್ನ ಜತೆ ಮಾತನಾಡಬಲ್ಲೆ, ಜಾಮೀನಿನ ಮೂಲಕ ಹೊರಬಂದರೆ ನಿನ್ನನ್ನು ಬಿಡುವುದಿಲ್ಲ ಎಂಬಂತಹ  ಸಂದೇಶವನ್ನು ರವಾನಿಸಿದ್ದಾರೆ ರವಿ ಬೆಳಗೆರೆ. ಸಿಸಿಬಿ ವಶದಲ್ಲಿರುವಾಗಲೇ ಪೋನ್ ಮಾಡಿದ್ದು ಎಷ್ಟು ಸರಿ’?


ಕೊಲೆ ಬೆದರಿಕೆ ಹಿನ್ನೆಲೆ ರಕ್ಷಣೆ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಸುನಿಲ್ ಮನವಿ ಸಲ್ಲಿಸಲಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ರವಿ ಬೆಳಗೆರೆ ಕರೆ ಆರೋಪದಡಿಯಲ್ಲಿ ದೂರ ನೀಡಲಿದ್ದಾರೆ ಸುನಿಲ್.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments