Webdunia - Bharat's app for daily news and videos

Install App

ಸಿಸಿಬಿ ವಶದಲ್ಲಿದ್ದರೂ ಸುನಿಲ್ ಗೆ ಧಮ್ಕಿ ನೀಡಿದ್ದಾರಂತೆ ರವಿ ಬೆಳಗೆರೆ

Webdunia
ಸೋಮವಾರ, 11 ಡಿಸೆಂಬರ್ 2017 (07:55 IST)
ಬೆಂಗಳೂರು: ಸುನಿಲ್ ಹೆಗ್ಗರವಳ್ಳಿಗೆ ರವಿಬೆಳಗರೆ ಬೆದರಿಕೆ ಕರೆ ಹಾಕಿರುವ ಆರೋಪ, ಇಂದು ಬೆಳಿಗ್ಗೆ ಸುಬ್ರಹ್ಮಣ್ಯಪುರ ಠಾಣೆಗೆ ಸುನಿಲ್ ದೂರು ನೀಡಲು ನಿರ್ಧಾರ ಮಾಡಿದ್ದಾರೆ.


‘ರಾತ್ರಿ 9.40ರ ಸುಮಾರಿಗೆ ನನ್ನ ಪೋನ್ ಗೆ ಕರೆ ಬಂದಿತ್ತು ಒಂದು ನಿಮಿಷ ರವಿ ಅಣ್ಣಾ ಮಾತನಾಡುತ್ತಾರೆ ಎಂದು ಮಧು ರವಿ ಬೆಳಗೆರೆಗೆ ಫೋನ್ ನೀಡಿದ್ದಾರೆ. ಮಧು ನನಗೂ, ರವಿ ಬೆಳಗರೆಗೂ ಪರಿಚಯ. ಹಾಯ್ ಬೆಂಗಳೂರು ಪತ್ರಿಕಾ ಕಚೇರಿಕೆ ಬರುತ್ತಿದ್ದ. ಫೋನ್ ನಲ್ಲಿ ಮಾತನಾಡಿದ ರವಿ ಬೆಳಗೆರೆ, ‘‘ನನ್ನ ಧ್ವನಿ ಕೇಳುತ್ತಿದೆಯಾ ಎಂದು ಪ್ರಶ್ನಿಸಿದರು, ಯಶೋಮತಿಯ ಜತೆ ಸಂಬಂಧವಿದೆ ಎಂದು ಹೇಳಿದ್ದಿಯಾ ಎಂದು ದರ್ಪದಿಂದ ಕೇಳಿದರು’’. ಸಿಸಿಬಿ ವಶದಲ್ಲಿದ್ದರೂ ನಿನ್ನ ಜತೆ ಮಾತನಾಡಬಲ್ಲೆ, ಜಾಮೀನಿನ ಮೂಲಕ ಹೊರಬಂದರೆ ನಿನ್ನನ್ನು ಬಿಡುವುದಿಲ್ಲ ಎಂಬಂತಹ  ಸಂದೇಶವನ್ನು ರವಾನಿಸಿದ್ದಾರೆ ರವಿ ಬೆಳಗೆರೆ. ಸಿಸಿಬಿ ವಶದಲ್ಲಿರುವಾಗಲೇ ಪೋನ್ ಮಾಡಿದ್ದು ಎಷ್ಟು ಸರಿ’?


ಕೊಲೆ ಬೆದರಿಕೆ ಹಿನ್ನೆಲೆ ರಕ್ಷಣೆ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಸುನಿಲ್ ಮನವಿ ಸಲ್ಲಿಸಲಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ರವಿ ಬೆಳಗೆರೆ ಕರೆ ಆರೋಪದಡಿಯಲ್ಲಿ ದೂರ ನೀಡಲಿದ್ದಾರೆ ಸುನಿಲ್.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

ಮುಂದಿನ ಸುದ್ದಿ
Show comments