Webdunia - Bharat's app for daily news and videos

Install App

ರಣರಂಗವಾಯ್ತು ಪಂಚಾಯಿತಿ ಮಾಡುತ್ತಿದ್ದ ಮನೆ

Webdunia
ಭಾನುವಾರ, 5 ನವೆಂಬರ್ 2023 (21:00 IST)
ವರದಕ್ಷಿಣೆ ಕಿರುಕುಳ  ಹುಡುಗನ ಮನೆಕಡೆಯ ಕುಟುಂಬ ನೀಡ್ತಿದ್ದು,ಕಳೆದ ಎರಡು ವರ್ಷಗಳ ಹಿಂದೆ ಅದ್ಧೂರಿಯಾಗಿ ಹುಡುಗಿ ಮನೆಯವರು ಹೆಸರುಘಟ್ಟಬಳಿಯ ಫಾರ್ಮ್ ಹೌಸ್‌ನಲ್ಲಿ ಮದುವೆ ಮಾಡಿಕೊಟ್ಟಿದ್ದರು.

ಮದುವೆಯಾದ ನಂತರ ಪ್ರತಿ ದಿನ  ಪತ್ನಿಗೆ ಕ ಸೈಕೋ ಪತಿ ಕಿರುಕುಳ ನೀಡುತ್ತಿದ್ದ,ಸೈಕೋ ರೀತಿಯಲ್ಲಿ ಪತಿ ವರ್ತಿಸುತ್ತಿದ್ದ.ಐಸ್ ಕ್ರೀಂ, ಫಿಜ್ಜಾ ಕೊಡಿಸಿದ್ರು ಸಹ ಹುಡುಗಿ ಮನೆಯಲ್ಲಿ ಕರೆ ಮಾಡಿ ಹಣ ಕೊಡಿ ಅಂತಿದ್ದ.ಈತನ ಕಾಟಕ್ಕೆ ಸಾಕಷ್ಟು ಬಾರಿ ಕುಟುಂಬಸ್ಥರು ಪಂಚಾಯಿತಿ ಮಾಡ್ತಿದ್ರು.

ಹೀಗಿದ್ರು ಸಹ ಸರಿಯಾಗದೆ ಅದೇ ರಾಗ ಅದ‌ೇ ತಾಳ ಅಸಾಮಿ ಎನ್ನುವಂತಿದ್ದ.ನಿನ್ನೆಯು ಸಹ ಕುಟುಂಬದವರೆಲ್ಲಾ ಪಂಚಾಯಿತಿಗೆ ಹುಡುಗನ ಮನೆಗೆ ಬಂದಿದ್ದರು.ಪಂಚಾಯಿತಿಗೆ ಬಂದಿದ್ದಾರೆ ಎಂದು ಗೊತ್ತಿದ್ದರು ಸಹ ಮದ್ಯಪಾನ ಸೇವಿಸಿಕೊಂಡು ಆರ್ ಟಿ ನಗರದ ಗಣೇಶ ಬ್ಲಾಕ್ ಬಳಿಯಿರುವ ಮನೆಗೆ ಬಂದಿದ್ದಾನೆ.
 
ಪಂಚಾಯಿತಿ ಆಗುವಾಗ್ಲೆ ಮೊದಲಿಗೆ ಹುಡುಗನ ಮನೆಯವರಿಂದ ಹುಡುಗಿ ಮನೆಯವರಿಗೆ ಹಲ್ಲೆ ನಡೆದಿದೆ.ಹೀಗಾಗಿ ನಂತರ ಪರಸ್ಪರ ಎರಡುಕುಟುಂಬದವರು ಹೊಡೆದಾಡುಕೊಂಡಿದ್ದಾರೆ.ಕೈ ಕೈ ಮಿಲಾಯಿಸಿಕೊಂಡಿದ್ದಾರೆ.ಯುವತಿ ನೀಡಿದ ದೂರಿನ ಮೇರೆಗೆ ದೂರು ದಾಖಲಿಸಿಕೊಂಡ ಪೊಲೀಸರು ಗಲಾಟೆ ನಡೆಯುತ್ತಿದ್ದ ಯುವತಿಗೆ ಮನೆಗೆ ಬಂದು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments