Webdunia - Bharat's app for daily news and videos

Install App

ನಲಪಾಡ್​​ಗೆ ರಕ್ಷಾ ರಾಮಯ್ಯ ಕಿವಿಮಾತು

Webdunia
ಶುಕ್ರವಾರ, 13 ಮೇ 2022 (15:28 IST)
ಮಾಜಿ ಸಂಸದೆ, ನಟಿ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರ ಟ್ವೀಟ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ನಲಪಾಡ್​ ರಮ್ಯಾ ವಿರುದ್ಧ ಪ್ರತಿಕ್ರಿಯಿಸಿದ್ದಕ್ಕೆ ದೊಡ್ಡವರ ಮಾತಿನ ನಡುವೆ ನಾವು ತಲೆ ಹಾಕುವುದು ಬೇಡ ಎಂದು ರಕ್ಷಾ ರಾಮಯ್ಯ ನಲಪಾಡ್​​​​​ಗೆ ಬುದ್ದಿವಾದ ಹೇಳಿದ್ದಾರೆ. ರಮ್ಯಾ ಮತ್ತು ಡಿ.ಕೆ.ಶಿವಕುಮಾರ್ ವಿಚಾರವಾಗಿ ನಲಪಾಡ್ ಮಾತನಾಡಿದ್ದರು. ಇದಕ್ಕೆ ರಮ್ಯಾ ಖಾರವಾಗಿಯೆ ಪ್ರತಿಕ್ರಿಯೆ ನೀಡಿದ್ರು.ಇನ್ನು ಇವರ ಮಧ್ಯೆ ಟ್ವೀಟ್ ವಾರ್ ಮುಂದುವರೆದಿತ್ತು. ಈ ಕುರಿತು ದೊಡ್ಡವರು ಮಾತನಾಡುವುದು ಆಂತರಿಕ ವಿಷಯ.ಇದನ್ನು ನಾವು ವಿಮರ್ಶೆ ಮಾಡಿದ್ರೆ ಬೇರೆ ಅರ್ಥ ಆಗುತ್ತೆ. ಹಾಗಾಗಿ ಚಿಕ್ಕವರು ಸಾರ್ವಜನಿಕವಾಗಿ ಮಾತನಾಡುವುದು ಬೇಡ ಎಂದು ರಕ್ಷಾ ರಾಮಯ್ಯ ನಲಪಾಡ್​​​ಗೆ ಕಿವಿಮಾತು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments