Select Your Language

Notifications

webdunia
webdunia
webdunia
webdunia

ಆರ್ ಅಶೋಕ್ ಕಂಡ್ರೆ ಡಿಕೆಶಿಗೆ ಭಯ : ನಳಿನ್ ಕುಮಾರ್

ಆರ್ ಅಶೋಕ್ ಕಂಡ್ರೆ ಡಿಕೆಶಿಗೆ ಭಯ : ನಳಿನ್ ಕುಮಾರ್
bangalore , ಸೋಮವಾರ, 17 ಏಪ್ರಿಲ್ 2023 (17:40 IST)
ಕನಕಪುರದಲ್ಲಿ ಅಶೋಕ್‌ ಸ್ಪರ್ಧೆ ಬಗ್ಗೆ ಡಿಕೆ ಶಿವಕುಮಾರ್ ಲೇವಡಿ ಮಾಡುತ್ತಿದ್ದಾರೆ. ಆದರೆ ಅವರಿಗೆ ಹಿಂದೆ ತುಂಬಾ ಭಯ ಕಾಡುತ್ತಿದೆ ಅನ್ನೋದು ಅದರಲ್ಲೇ ಗೊತ್ತಾಗುತ್ತಿದೆ. ಯಾವ ರೀತಿ ಭಯ ಅಂತಾ ಚುನಾವಣೆಯಲ್ಲಿ ಗೊತ್ತಾಗಲಿದೆ. ಅಶೋಕ್ ಇವಾಗ ಪದ್ಮನಾಭ ನಗರದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶೀಘ್ರವೇ ಅವ್ರು ಕನಕಪುರಕ್ಕೆ ಭೇಟಿ ಕೊಡಲಿದ್ದಾರೆ. ನಾಮಪತ್ರ ಸಲ್ಲಿಕೆ ದಿನಾಂಕ ಯಾವಾಗ ಅಂತಾ ಶೀಘ್ರವೇ ತಿಳಿಸುತ್ತೇವೆ ಎಂದು ಹೇಳಿದರು.ಇನ್ನೂ ಬಂಡಾಯದ ಕಿಚ್ಚು ಆರಿಸುವಲ್ಲಿ ಕಟೀಲ್ ವಿಫಲ ಆಗಿದ್ದಾರೆಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರ ಬಗ್ಗೆ ಮಾತಾಡಬೇಕೋ ಅವರ ಬಳಿ ಮಾತಾಡಿದ್ದೇನೆ. ಅದನ್ನು ಮಾಧ್ಯಮದ ಬಳಿ ಹೇಳುವ ಅಗತ್ಯ ಇಲ್ಲ. ಪಕ್ಷ ಬಿಟ್ಟು ಹೋಗುವವರ ಬಳಿ ಮಾತಾಡಿದ್ದೇನೆ. ರಾಜ್ಯಾಧ್ಯಕ್ಷ ಆಗಿ ಇದರಲ್ಲಿ ನಾನು ವಿಫಲ ಆಗಿಲ್ಲ. ಅಸಾಮಾಧನ ಇದ್ದವರ ಜತೆ ಮಾತಾಡಿದೀನಿ. ಇದು ಒಂದೇ ದಿನ ಆಗೋದಿಲ್ಲ. ಬೇರೆ ಪಕ್ಷಕ್ಕೆ ಒಂದಿಬ್ಬರು ಹೋಗಿರಬಹುದು. ಉಳಿದವರನ್ನು ಉಳಿಸಿ ಕೆಲಸದಲ್ಲಿ ಜೋಡಿಸುವ ಕೆಲಸ ಮಾಡಿದ್ದೇನೆ ಎಂದಿದ್ದಾ

Share this Story:

Follow Webdunia kannada

ಮುಂದಿನ ಸುದ್ದಿ

ಸೈಲೆಂಟ್ ಸುನಿಲಾ ಬಿಜೆಪಿ ಪಕ್ಷದವನೇ ಅಲ್ಲ : ನಳಿನ್ ಕುಮಾರ್ ಸ್ಪಷ್ಟನೆ