Webdunia - Bharat's app for daily news and videos

Install App

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ದ್ವಿತೀಯ ಪಿಯುಸಿ ಫಲಿತಾಂಶ ಪಟ್ಟಿ

Webdunia
ಬುಧವಾರ, 25 ಮೇ 2016 (11:46 IST)
ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್‍ನಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.
 
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಈ ವರ್ಷವು ಸಹ ಬಾಲಕಿಯರೇ ಮೇಲು ಗೈ ಸಾಧಿಸಿದ್ದಾರೆ ಎಂದು ಸಚಿವ ಕಿಮ್ಮನೆ ರತ್ನಾಕರ್ ಮಾಹಿತಿ ನೀಡಿದ್ದಾರೆ.
 
ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ 3 ಪ್ರತಿಶತ ಕುಸಿತ ಕಂಡು 57.20 ಪ್ರತಿಶತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನ ಗಳಿಸಿದ್ದು, ಉಡುಪಿ ದ್ವಿತೀಯ ಹಾಗೂ ಕೊಡಗು ತೃತೀಯ ಸ್ಥಾನ ಪಡೆದಿದೆ. ಕಳೆದ ವರ್ಷದಂತೆ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.
 
ಜಿಲ್ಲಾವಾರು ದ್ವಿತೀಯ ಪಿಯುಸಿ ಫಲಿತಾಂಶ ಪಟ್ಟಿ.
 
1 ನೇಯ ಸ್ಥಾನ - ದಕ್ಷಿಣ ಕನ್ನಡ 
 
2 ನೇಯ ಸ್ಥಾನ - ಉಡುಪಿ
 
3 ನೇಯ ಸ್ಥಾನ - ಕೊಡಗು
 
4 ನೇಯ ಸ್ಥಾನ - ಉತ್ತರ ಕನ್ನಡ  
 
5 ನೇಯ ಸ್ಥಾನ - ಬೆಂಗಳೂರು ದಕ್ಷಿಣ
 
6 ನೇಯ ಸ್ಥಾನ - ಬೆಂಗಳೂರು ಉತ್ತರ
 
7 ನೇಯ ಸ್ಥಾನ - ಶಿವಮೊಗ್ಗ
 
8 ನೇಯ ಸ್ಥಾನ - ಚಿಕ್ಕಮಗಳೂರು
 
9 ನೇಯ ಸ್ಥಾನ - ಬೆಂಗಳೂರು ಗ್ರಾಮಾಂತರ 
 
10 ನೇಯ ಸ್ಥಾನ - ಬಾಗಲಕೋಟೆ 
 
10 ನೇಯ ಸ್ಥಾನ - ಮೈಸೂರು 
 
12 ನೇಯ ಸ್ಥಾನ - ಹಾಸನ
 
13 ನೇಯ ಸ್ಥಾನ - ಚಾಮರಾಜನಗರ
 
14 ನೇಯ ಸ್ಥಾನ - ಚಿಕ್ಕಬಳ್ಳಾಪುರ
 
15 ನೇಯ ಸ್ಥಾನ - ಧಾರವಾಡ
 
16 ನೇಯ ಸ್ಥಾನ - ಬೆಳಗಾವಿ
 
17 ನೇಯ ಸ್ಥಾನ - ಕೋಲಾರ
 
18 ನೇಯ ಸ್ಥಾನ-  ಹಾವೇರಿ
 
19 ನೇಯ ಸ್ಥಾನ - ವಿಜಯಪುರ
 
20 ನೇಯ ಸ್ಥಾನ - ಬಳ್ಳಾರಿ
 
21 ನೇಯ ಸ್ಥಾನ - ದಾವಣಗೆರೆ
 
22 ನೇಯ ಸ್ಥಾನ - ಕಲಬುರಗಿ
 
23 ನೇಯ ಸ್ಥಾನ - ತುಮಕೂರ
 
24 ನೇಯ ಸ್ಥಾನ - ಮಂಡ್ಯ
 
25 ನೇಯ ಸ್ಥಾನ - ರಾಮನಗರ
 
26 ನೇಯ ಸ್ಥಾನ - ಕೊಪ್ಪಳ
 
27 ನೇಯ ಸ್ಥಾನ - ಬೀದರ್
 
28 ನೇಯ ಸ್ಥಾನ - ರಾಯಚೂರು
 
29 ನೇಯ ಸ್ಥಾನ - ಗದಗ್
 
30 ನೇಯ ಸ್ಥಾನ - ಚಿತ್ರದುರ್ಗ
 
31 ನೇಯ ಸ್ಥಾನ - ಯಾದಗಿರಿ

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments