Webdunia - Bharat's app for daily news and videos

Install App

ಕೊರೊನಾ ಭಯ ಹೋಗಲಾಡಿಸಲು ಸೈಕೊಥೆರಪಿ

Webdunia
ಶನಿವಾರ, 1 ಆಗಸ್ಟ್ 2020 (22:43 IST)
ಡೆಡ್ಲಿ ಕೊರೊನಾ ವೈರಸ್ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನವರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.

ಈ ನಡುವೆ ಕೊರೊನಾ ಅಂದರೆ ಭಯ ಬೀಳುವ ಜನರಿಗಾಗಿ ಒಂದು ಗುಡ್ ನ್ಯೂಸ್ ಬಂದಿದೆ.

ಧಾರವಾಡದಲ್ಲಿರುವ ಡಿಮ್ಹಾನ್ಸ್ ನಲ್ಲಿ ಸೈಕೊ ಥೆರಪಿ ಸೆಂಟರ್ ಶೀಘ್ರ ಕಾರ್ಯಾರಂಭ ಮಾಡಲಿದೆ.

ಕೊರೊನಾ ಬಂದರೆ ಹೇಗೆ? ಏನು ಮಾಡಬೇಕು? ಏನು ಮಾಡಬಾರದು? ಮನೆ ಕೆಲಸ? ಕಚೇರಿ ಜವಾಬ್ದಾರಿ ಹೇಗೆ? ಜೀವನ ಸುರಕ್ಷತೆ ಸೇರಿದಂತೆ ಹಲವು ಬಗೆಯ ಸಂಶಯಗಳಿಗೆ ಹಾಗೂ ಆರೋಗ್ಯದ ಚಿಂತೆಗಳಿಗೆ ಈ ಕೇಂದ್ರ ನೆರವು, ಸಹಕಾರ ನೀಡಲಿದೆ.
ಕೊರೊನಾ ಭಯದಲ್ಲಿರುವ ಜನರಿಗೆ ಈ ಕೇಂದ್ರ ಧೈರ್ಯ, ಆತ್ಮಸ್ಥೈರ್ಯ ತುಂಬುದ ಕೆಲಸ ಮಾಡಲಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments