Select Your Language

Notifications

webdunia
webdunia
webdunia
webdunia

ಟೋಲ್ ದರ ಏರಿಕೆ ವಿರುದ್ಧ ಸಮರ ಸಾರಿದ ಕನ್ನಡ ಪರ ಸಂಘಟನೆಗಳು

ಟೋಲ್ ದರ ಏರಿಕೆ ವಿರುದ್ಧ ಸಮರ ಸಾರಿದ ಕನ್ನಡ ಪರ ಸಂಘಟನೆಗಳು
bangalore , ಶನಿವಾರ, 24 ಜೂನ್ 2023 (13:53 IST)
ಬೆಂಗಳೂರು-ಮೈಸೂರು ದಶಪಥ ರಸ್ತೆಯ ಟೋಲ್ ಸಮಸ್ಯೆ ಇನ್ನೂ ಮುಗಿದಿಲ್ಲ.ಬೆಂಗಳೂರು-ಮೈಸೂರು ಟೋಲ್ ರಸ್ತೆತಡೆದು ಪ್ರತಿಭಟನೆ ನಡರಸಲಾಗಿದೆ.ಟೋಲ್ ದರ ಏರಿಕೆ ವಿರುದ್ಧ ಕಣಕ್ಕೆ ಇಳಿದು ಟೋಲ್ ತಡೆದು ರಸ್ತೆಯಲ್ಲಿ ಕುಳಿತ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.30 ಕ್ಕೂ ಹೆಚ್ಚು ಕನ್ನಡಪರ ಹೋರಾಟಗಾರಿಂದ ಪ್ರತಿಭಟನೆ ಮಾಡಲಾಗಿದ್ದು,ಬೇಕೆ ಬೇಕು ನ್ಯಾಯ ಬೇಕು ಅಂತಾ ಘೋಷಣೆ ಕೂಗಿ ಆಕ್ರೋಶ  ಹೊರಹಾಕಿದ್ದಾರೆ.ಕನ್ನಡಪರ ಹೋರಾಟಗಾರ ನರಸಿಂಹಮೂರ್ತಿ ಸೇರಿ ಹಲವರು ಹೋರಾಟಕ್ಕೆ  ಸಾಥ್ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಿರಿಕಿರಿ ಆಗದಂತೆ ಧ್ವನಿವರ್ಧ ಕಗಳಲ್ಲಿ ಸಂಗೀತ ಹಾಕುವುದನ್ನು ನಿಷೇಧ ಮಾಡಿದ ಮೆಟ್ರೋ ರೈಲು ನಿಗಮ