ಗೋವಿಂದರಾಜನಗರದಲ್ಲಿ ಪ್ರೀಯಾಕೃಷ್ಣ ಪ್ರಚಾರ

Webdunia
ಮಂಗಳವಾರ, 2 ಮೇ 2023 (19:18 IST)
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಾಕೃಷ್ಣ ಇಂದು ತಮ್ಮ ಕ್ಷೇತ್ರದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ರು. ಇದೇ ವೇಳೆ ತಮ್ಮ ಕ್ಷೇತ್ರದ ಶಿವಾನಂದನಗರದ ಪ್ರಸನ್ನ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು.ಬಳಿಕ ಮತ್ತೆ ಪ್ರಚಾರ ಆರಂಭಿಸಿ ಮನೆ ಮನೆಗೆ ತೆರಳಿ ಈ ಬಾರಿ ಕಾಂಗ್ರೆಸ್ ಗೆ ಮತದಾರರು ತಮ್ಮವನ್ನು ನೀಡಬೇಕು ಎಂದು ಮನವಿ ಮಾಡಿಕೊಂಡ್ರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಲೂಗಡ್ಡೆ ಬೆಳೆದ ಹಣದಲ್ಲಿ ಪಕ್ಷವನ್ನು ನಡೆಸಲಿಕ್ಕಾಗುತ್ತಾ: ಎಚ್‌ ಡಿ ಕುಮಾರಸ್ವಾಮಿ

ಅಯೋದ್ಯೆಯ ರಾಮಮಂದಿರ ದೇಣಿಗೆ ಕಳ್ಳತನ ಆರೋಪಕ್ಕೆ ಯೋಗಿ ಆದಿತ್ಯನಾಥ್ ರಿಯಾಕ್ಷನ್ ಹೀಗಿತ್ತು

ಬೀದಿ ನಾಯಿಯನ್ನು ಕಂಡು ಬಾಲಕಿಯಲ್ಲಿದ್ದ ಭಯ ಖುಷಿಯಾಗಿ ಬದಲಾದ ಕ್ಯೂಟ್ ವಿಡಿಯೋ ನೋಡಿ

ಚಿಕ್ಕ ಮಗುವನ್ನು ನೀರಿನಲ್ಲಿ ಮುಳುಗಿಸಿ ಈ ಬಾಬ ಮಾಡುತ್ತಿರುವ ಕೆಲಸಕ್ಕೆ ನೀವೂ ಛೀಮಾರಿ ಹಾಕ್ತೀರಿ Video

ಕುಶಾಲನಗರದ ತಾಯಿ ಮಗು ನಾಪತ್ತೆ ಪ್ರಕರಣ: ಕೇರಳದಲ್ಲಿ ಪತ್ತೆಯಾದವರು ಸಿಕ್ಕಿದ್ದೆ ಹೊಸ ಹೆಸರಿನಲ್ಲಿ, ಏನಿದು ಪ್ರಕರಣ

ಮುಂದಿನ ಸುದ್ದಿ
Show comments