Webdunia - Bharat's app for daily news and videos

Install App

ಅದಾನಿ ವಿಚಾರ ಮುಚ್ಚಿಹಾಕೋಕೆ ಪ್ರಧಾನಿ ನೋಡ್ತಿದ್ದಾರೆ-ಪ್ರಿಯಾಂಕ್

Webdunia
ಶನಿವಾರ, 4 ಫೆಬ್ರವರಿ 2023 (19:03 IST)
ಅದಾನಿ ಕಂಪನಿ ಉಳಿಸೋಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು. ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಅದಾನಿ ಅವರದು 8200 ಕೋಟಿ ಆಸ್ತಿ 9999 ಕೋಟಿ ಆಗುವುದಕ್ಕೆ ಕಾರಣವೇನು..? ದೊಡ್ಡ ದೊಡ್ಡ ಸಂಸ್ಥೆಗಳಿಗೆ ಒಂದು ಬಿಲಿಯನ್ ದುಡಿಯೋಕೆ 20 ವರ್ಷ ಬೇಕು. ಆದರೆ ಮೂರೇ ವರ್ಷದಲ್ಲಿ ಇಷ್ಟು ಹೇಗೆ ಸಾಧ್ಯ. ಎಲ್ ಐಸಿಯಲ್ಲಿ ೨೮ ಕೋಟಿ ಜನ ಇನ್ವೆಸ್ಟ್ ಮಾಡಿದ್ದಾರೆ. ಈ ಎಲ್ ಐಸಿ ಆದಾನಿ ಗ್ರೂಪ್ ಗೆ ಇನ್ವೆಸ್ಟ್ ಮಾಡಿದೆ. ಈ ಪಬ್ಲಿಕ್ ಪ್ರಾಪರ್ಟಿ ಅದೇಗೆ ಕೊಟ್ರು ಆದ್ದರಿಂದ ಅದಾನಿ ಕಂಪನಿ ಉಳಿಸೋಕೆ ಪ್ರಧಾನಿ ಮುಂದಾಗಿದ್ದಾರೆ. ಈ ಪ್ರಕರಣ ಮುಚ್ಚಿಹಾಕೋಕೆ ಪ್ರಧಾನಿ ನೋಡ್ತಿದ್ದಾರೆ. ಈ ಬಗ್ಗೆ ಸಂಸತ್ ಜಂಟಿ ಸಮಿತಿಯನ್ನು ಮಾಡಿ ತನಿಖೆಯನ್ನ ಮಾಡಿಸಬೇಕು ಎಂದು ಒತ್ತಾಯಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments