Webdunia - Bharat's app for daily news and videos

Install App

ರಾಜ್ಯ ಬಜೆಟ್ ನಲ್ಲಿ ಬಿಎಂಟಿಸಿಗೆ ಸರ್ಕಾರ ಅನುದಾನ ನೀಡಬೇಕು ಎಂದು ಸಾರ್ವಜನಿಕರ ಒತ್ತಾಯ

Webdunia
ಶನಿವಾರ, 4 ಫೆಬ್ರವರಿ 2023 (17:24 IST)
ರಾಜ್ಯ ಬಡ್ಜೆಟ್ ನಲ್ಲಿ BMTC ಗೆ ಸರ್ಕಾರ‌ ಅನುದಾನ ನೀಡಬೇಕು.ಮುಖ್ಯಮಂತ್ರಿಗಳೇ ಉತ್ತಮ ಬಸ್ ಗೆ ಬೇಕು ಉತ್ತಮ ಬಡ್ಜೆಟ್ ಬೇಕು .ಎಲ್ಲಾ ಏರಿಯಾಗು ಬಸ್ ಬೇಕು, ಟೈಮ್ ಸರಿಯಾಗಿ ಬಸ್ ಬರಬೇಕು,ಹೆಚ್ಚಿನ ಬಸ್ ಗಳು ಬೇಕು. ದುಬಾರಿ ದರವಲ್ಲ,  ಕೈಗೆಟಕುವ ದರ ಬೇಕು.ಇದೆಲ್ಲದಕ್ಕು ರಾಜ್ಯ ಬಡ್ಜೆಟ್ ನಲ್ಲಿ BMTC ಗೆ ಸರ್ಕಾರ‌ ಅನುದಾನ ನೀಡಬೇಕು.ಬಡವರಿಗೂ ಅನುಕೂಲ, ನಗರದಲ್ಲಿ ವಾಹನ ದಟ್ಟಣೆ ಸಹ ಕಡಿಮೆ ಆಗುತ್ತದೆ.ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯಿಂದ ಮೆಜೆಸ್ಟಿಕ್ ನಲ್ಲಿರುವ ಬೆಂಗಳೂರು ಬಸ್ ಪ್ರಯಾಣಿಕರಿಂದ ಸಿ ಎಂ ಗೆ ಮನವಿ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಹಬ್ಬಕ್ಕೂ ಬರದ ಗೃಹಲಕ್ಷ್ಮಿ ಹಣ: ಸರ್ಕಾರ ರೊಕ್ಕ ಕೊಡೋದು ಯಾವಾಗ್ಲೋ ಅಂತಿದ್ದಾರೆ ಮಹಿಳೆಯರು

ಡಾ ದೇವಿಪ್ರಸಾದ್ ಶೆಟ್ಟಿಯವರ ಪ್ರಕಾರ ಕೀಲುನೋವಿಗೆ ಬೆಸ್ಟ್ ಔಷಧಿ ಇದುವೇ

ಬೀದಿನಾಯಿಗಳ ಪಾಡು ಇಂದು ತೀರ್ಮಾನಿಸಲಿರುವ ಸುಪ್ರೀಂಕೋರ್ಟ್

Karnataka Rains: ರಾಜ್ಯಾದ್ಯಂತ ಮಳೆ ಹೆಚ್ಚಾಗಲು ಇದೇ ಕಾರಣ

ಮುಂದಿನ ಸುದ್ದಿ
Show comments