Webdunia - Bharat's app for daily news and videos

Install App

ರಾಜ್ಯ ಬಜೆಟ್ ನಲ್ಲಿ ಬಿಎಂಟಿಸಿಗೆ ಸರ್ಕಾರ ಅನುದಾನ ನೀಡಬೇಕು ಎಂದು ಸಾರ್ವಜನಿಕರ ಒತ್ತಾಯ

Webdunia
ಶನಿವಾರ, 4 ಫೆಬ್ರವರಿ 2023 (17:24 IST)
ರಾಜ್ಯ ಬಡ್ಜೆಟ್ ನಲ್ಲಿ BMTC ಗೆ ಸರ್ಕಾರ‌ ಅನುದಾನ ನೀಡಬೇಕು.ಮುಖ್ಯಮಂತ್ರಿಗಳೇ ಉತ್ತಮ ಬಸ್ ಗೆ ಬೇಕು ಉತ್ತಮ ಬಡ್ಜೆಟ್ ಬೇಕು .ಎಲ್ಲಾ ಏರಿಯಾಗು ಬಸ್ ಬೇಕು, ಟೈಮ್ ಸರಿಯಾಗಿ ಬಸ್ ಬರಬೇಕು,ಹೆಚ್ಚಿನ ಬಸ್ ಗಳು ಬೇಕು. ದುಬಾರಿ ದರವಲ್ಲ,  ಕೈಗೆಟಕುವ ದರ ಬೇಕು.ಇದೆಲ್ಲದಕ್ಕು ರಾಜ್ಯ ಬಡ್ಜೆಟ್ ನಲ್ಲಿ BMTC ಗೆ ಸರ್ಕಾರ‌ ಅನುದಾನ ನೀಡಬೇಕು.ಬಡವರಿಗೂ ಅನುಕೂಲ, ನಗರದಲ್ಲಿ ವಾಹನ ದಟ್ಟಣೆ ಸಹ ಕಡಿಮೆ ಆಗುತ್ತದೆ.ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯಿಂದ ಮೆಜೆಸ್ಟಿಕ್ ನಲ್ಲಿರುವ ಬೆಂಗಳೂರು ಬಸ್ ಪ್ರಯಾಣಿಕರಿಂದ ಸಿ ಎಂ ಗೆ ಮನವಿ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments