ಬೇರೆಯವರಿಗೂ ಅಧಿಕಾರ ಹಂಚಬೇಕು-ಡಿಕೆಶಿ

geetha
ಭಾನುವಾರ, 28 ಜನವರಿ 2024 (15:00 IST)
ಬೆಂಗಳೂರು-ನಗರದಲ್ಲಿ ಬಿಜೆಪಿ ಇಂದ 28ಕ್ಕೆ 28ಕ್ಷೇತ್ರ ಗೆಲ್ಲುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.28ಕ್ಕೆ 28ಕ್ಷೇತ್ರ ಯಾಕೆ, 523 ಕ್ಷೇತ್ರ ಗೆಲ್ಲಲಿ.ಯಾರು ಬೇಡ ಅಂತ ಹೇಳ್ತಾರೆ.?ವಿಧಾನಸಭೆ ಚುನಾವಣೆಯಲ್ಲಿ 224 ಗೆಲ್ತೀವಿ ಅಂತ ಹೇಳಿದ್ರು.ಆದ್ರೆ ನಾವು 136 ಸ್ಥಾನ ಗೆಲ್ಲೋದಾಗಿ ಹೇಳಿದ್ದೆವು.
 
ಇನ್ನೂ 2 ವರ್ಷಕ್ಕೆ ನಿಗಮ ಮಂಡಳಿ ಸೀಮಿತ ವಿಚಾರವಾಗಿ ನಮ್ಮ ರಾಜಕೀಯ ಎಲ್ಲರಿಗೂ ಶೇರ್ ಆಗಬೇಕು.ಬೇರೆಯವರಿಗೂ ಅಧಿಕಾರ ಹಂಚಬೇಕು.ಆದೃಷ್ಟಿಯಿಂದ ಎಲ್ಲರಿಗೂ ಹೇಳಿದ್ದೇವೆ.ಎರಡು ವರ್ಷ ಅಂತ ಹೇಳಿದ್ದೇವೆ.ಶೀಘ್ರವೇ ಚುನಾವಣೆ ಬರಲಿದೆ, ಸ್ವಲ್ಪ ದಿನ ಕೋಡ್ ಆಪ್ ಕಂಡಕ್ಟ್  ಬರಲಿದೆ.ಈಗಾಗಲೇ ಆರು ತಿಂಗಳು ಮುಗಿದಿದೆ.ಎರಡು ವರ್ಷ ಆದ ಮೇಲೆ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು.ಇದರ ಹಿಂದೆ ಪಾರ್ಟಿ, ಹೈಕಮಾಂಡ್ ಸ್ಟಾಂಡ್ ಇದೆ.ಅದನ್ನ ನಾವು ಪಾಲಿಸ್ತಿದ್ದೇವೆ.ಇದರ ಹಿಂದೆ ಸಿದ್ದರಾಮಯ್ಯ ಆಗಲಿ ಡಿಕೆ ಶಿವಕುಮಾರ್ ಸ್ಟಾಂಡ್ ಏನೂ ಇಲ್ಲ.
 
ಪಕ್ಷಕ್ಕೆ ಅನೇಕ ಜನ ದುಡಿದವರಿದ್ದಾರೆ.ಪಕ್ಷ ಅಧಿಕಾರಕ್ಕೆ ತಂದವರಿದ್ದಾರೆ.ಅವರೆಲ್ಲರಿಗೂ ಅಧಿಕಾರ ಸಿಗಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ರು.ಇನ್ನೂ ಬಿಹಾರದಲ್ಲಿ ಸರ್ಕಾರ ಪತನ ವಿಚಾರವಾಗಿ ಈಗ ಏನಿಲ್ಲ.ನೀವು ಸುದ್ದಿ ಮಾಡ್ತಿದ್ದೀರಿ.ಮುಂದೆ ಏನಾಗುತ್ತೆ ನೋಡಿ ಮಾತಾಡ್ತೀನಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ವೀಟ್ ಖರೀದಿಸಿದ ರಾಹುಲ್ ಗಾಂಧಿಗೆ ಶಾಕಿಂಗ್ ಬೇಡಿಕೆಯಿಟ್ಟ ಅಂಗಡಿ ಮಾಲೀಕ

ನಕ್ಸಲಿಸಂ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಉತ್ತರ

ಪತ್ನಿ ಕೃತಿಕಾ ರೆಡ್ಡಿ ಹತ್ಯೆ ಬಗ್ಗೆ ಕೊನೆಗೂ ಸ್ಪೋಟಕ ಸತ್ಯ ಬಾಯ್ಬಿಟ್ಟ ಡಾ ಮಹೇಂದ್ರ ರೆಡ್ಡಿ

ಓಲಾ ಕಂಪೆನಿ ಎಂಜಿನಿಯರ್ ಅನುಮಾನಸ್ಪದ ಸಾವು, 28ಪುಟಗಳ ಡೆತ್‌ನೋಟ್‌ನಲ್ಲಿತ್ತು ಶಾಕಿಂಗ್ ಸಂಗತಿ

ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿಗೆ ಈ ಕೆಲಸ ಮಾಡಲು ಮರೆಯದ ನರೇಂದ್ರ ಮೋದಿ

ಮುಂದಿನ ಸುದ್ದಿ
Show comments