Webdunia - Bharat's app for daily news and videos

Install App

ಮುನಿರತ್ನ ವಿರುದ್ದ ಕ್ಷೇತ್ರದ ಗಲ್ಲಿ‌ಗಲ್ಲಿಗಳಲ್ಲಿ ರಾರಾಜಿಸುತ್ತಿರುವ ಪೋಸ್ಟರ್ ಗಳು

Webdunia
ಶುಕ್ರವಾರ, 9 ಡಿಸೆಂಬರ್ 2022 (14:16 IST)
RRನಗರದಲ್ಲಿ ಪೋಸ್ಟರ್ ಅಭಿಯಾನ ಮುಂದುವರೆದಿದೆ.ಸಚಿವ ಮುನಿರತ್ನ ವಿರುದ್ಧ ಪೋಸ್ಟರ್ ಅಭಿಯಾನ ನಿನ್ನೆಯಿಂದ ಶುರುವಾಗಿದ್ದು ,ಇಂದು ಕೂಡ ಅಭಿಯಾನ ಮುಂದುವರೆಸಿದ್ದಾರೆ.೧೦ಸಾವಿರ ಕೋಟಿ ಅನುದಾನ ತೋರಿಸುವಂತೆ ಸವಾಲ್ ಹಾಕಿದ್ದು,೧೦ಸಾವಿರ ಕೋಟಿ ಕಾಮಗಾರಿ ತೋರಿಸುವಂತೆ ಒತ್ತಾಯ ಮಾಡಿದ್ದಾರೆ.ಕಾಮಗಾರಿ ತೋರಿಸಿದರೆ ಉಡುಗೊರೆ ನೀಡುವ ಅಮಿಷ ವೊಡ್ಡಿದ್ದಾರೆ.ಕ್ಷೇತ್ರದ ಗಲ್ಲಿ‌ಗಲ್ಲಿಗಳಲ್ಲಿ ಪೋಸ್ಟರ್  ರಾರಾಜಿಸುತ್ತಿದ್ದು,ನಿನ್ನೆಯೂ ಶಾಸಕರ ಕಚೇರಿ,ವಿವಿಧೆಡೆ ಪೋಸ್ಟರ್ ಅಂಟಿಸಿದನ್ನ ಸಚಿವರ ಬೆಂಬಲಿಗರು ತೆರವು ಮಾಡಿದ್ದರು.ಇಂದು ಹಲವೆಡೆ ಅನಾಮಿಕರು ಪೋಸ್ಟರ್ ಅಂಟಿಸಿದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments