Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಪೆಟ್ರೋಲ್, ಡೀಸೆಲ್ ಬೆಲೆ: ಬಿಜೆಪಿ ಪ್ರತಿಭಟನೆ
Webdunia
ಸೋಮವಾರ, 7 ಜನವರಿ 2019 (15:40 IST)
ರಾಜ್ಯದ ಸಮ್ಮಿಶ್ರ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದೆ.
ರಾಜ್ಯ
ಸಮ್ಮಿಶ್ರ
ಸರ್ಕಾರ
ಪೆಟ್ರೋಲ್
ಹಾಗೂ
ಡೀಸೆಲ್
ಮೇಲೆ
ತೆರಿಗೆ
ಹೆಚ್ಚಿಸಿ
ರಾಜ್ಯದ
ಜನತೆಗೆ
ದ್ರೋಹವೆಸಗಿರುವುದನ್ನು
ಖಂಡಿಸಿ
ಹಾಗೂ
ವಿಧಾನಸೌಧದಲ್ಲಿ
ಸಚಿವ
ಪುಟ್ಟರಂಗಶೆಟ್ಟಿ
ಕಛೇರಿ
ಸಿಬ್ಬಂದಿಯ
ಬಳಿ
25
ಲಕ್ಷ
ಹಣ
ಸಿಕ್ಕಿರುವ
ಕುರಿತು
ಈ
ಸಮ್ಮಿಶ್ರ
ಸರ್ಕಾರದ
ಭ್ರಷ್ಟಾಚಾರವನ್ನು
ಖಂಡಿಸಿ
ಶಾಸಕ
ಎಲ್.
ನಾಗೇಂದ್ರ
ನೇತೃತ್ವದಲ್ಲಿ
ಪ್ರತಿಭಟನೆ
ನಡೆಯಿತು
.
ಮೈಸೂರಿನ
ಗಾಂಧಿ
ಚೌಕದಲ್ಲಿಂದು
ನಡೆದ
ಪ್ರತಿಭಟನೆಯಲ್ಲಿ
ಪಾಲ್ಗೊಂಡ
ಪ್ರತಿಭಟನಾಕಾರರು
ಮಾತನಾಡಿ,
ಪೆಟ್ರೋಲ್
ಡೀಸೆಲ್
ಮೇಲಿನ
ತೆರಿಗೆಯನ್ನು
ಕೇಂದ್ರ
ಸರ್ಕಾರ
ಕಡಿಮೆ
ಮಾಡಿದ್ದು
,
ರಾಜ್ಯ
ಸರ್ಕಾರ
ಹೆಚ್ಚಿಸಿದೆ
.
ಇದರಿಂದ
ಜನಸಾಮಾನ್ಯರಿಗೆ
ತೊಂದರೆಯಾಗಿದೆ
.
ಪೆಟ್ರೋಲ್
ಡೀಸೆಲ್
ದರವನ್ನು
ಕಡಿಮೆ
ಮಾಡಬೇಕು
ಎಂದು
ಒತ್ತಾಯಿಸಿದರು
.
ಕೇಂದ್ರದಲ್ಲಿ
ಪೆಟ್ರೋಲ್
,
ಡೀಸೆಲ್
ದರ
ಹೆಚ್ಚಳವಾದಾಗ
ಬೊಬ್ಬರಿಯುತ್ತಿದ್ದ
ಸಮ್ಮಿಶ್ರ
ಸರ್ಕಾರದ
ಪ್ರಮುಖರು
,
ಪೆಟ್ರೋಲ್
ಡೀಸೆಲ್
ದರ
ಕಡಿಮೆಯಾದ
ಮೇಲೆ
ಚಕಾರವೆತ್ತಲಿಲ್ಲ
.
ಇದೀಗ
ಸಮ್ಮಿಶ್ರ
ಸರ್ಕಾರ
ರಾಜ್ಯದಲ್ಲಿ
ತೈಲ
ಬೆಲೆಯ
ಮೇಲಿನ
ತೆರಿಗೆಯನ್ನು
ಹೆಚ್ಚಿಸಿದೆ
ಎಂದು
ಆರೋಪಿಸಿದರು
.
ಅಷ್ಟೇ
ಅಲ್ಲದೇ
ಸಚಿವ
ಪುಟ್ಟರಂಗಶೆಟ್ಟಿಯವರ
ಕಛೇರಿಯಲ್ಲಿ
25
ಲಕ್ಷರೂ
.
ಹಣ
ಲಭಿಸಿದೆ. ಸಮ್ಮಿಶ್ರ
ಸರ್ಕಾರ
ಭ್ರಷ್ಟಾಚಾರ
ನಡೆಸಿ
ಆಡಳಿತ
ನಡೆಸುತ್ತಿದೆ
ಎನ್ನುವುದು
ಸ್ಪಷ್ಟವಾಗುತ್ತಿದೆ
.
ಸಚಿವ
ಪುಟ್ಟರಂಗಶೆಟ್ಟಿಯವರು
ನೈತಿಕ
ಹೊಣೆ
ಹೊತ್ತು
ರಾಜೀನಾಮೆ
ನೀಡಬೇಕು
ಎಂದು
ಒತ್ತಾಯಿಸಿದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ನಾಳೆ ಬಂದ್: ಜನಜೀವನ ಅಸ್ತವ್ಯಸ್ತ
ಪೊಲೀಸ್ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ. ಈ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು?
ನ್ಯಾಯಕ್ಕಾಗಿ ಅಧಿಕಾರಿ ಕಾಲಿಗೆ ಬಿದ್ದ ಮಹಿಳೆ!
ಅಯ್ಯಪ್ಪ ದೇಗುಲ: ಮಹಿಳೆಯರ ಪ್ರವೇಶಕ್ಕೆ ಖಂಡನೆ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ನಾಳೆ ಬಂದ್: ಜನಜೀವನ ಅಸ್ತವ್ಯಸ್ತ
Show comments