Webdunia - Bharat's app for daily news and videos

Install App

ಬೆಂಗಳೂರಿನ ಜನರಿಗೆ ಬೆನ್ ಬಿಡದೆ ಕಾಡುತ್ತಿದೆ ಗುಂಡಿ ಬೂತ

Webdunia
ಶುಕ್ರವಾರ, 10 ಫೆಬ್ರವರಿ 2023 (21:07 IST)
ಐಟಿ ಸಿಟಿ ಜನರಿಗೆ ಗುಂಡಿ ಕಂಟಕ ಮುಗಿಯುತ್ತಿಲ್ಲ.ಒಂದೆಡೆ ಗುಂಡಿ ಮುಚ್ಚಿದ್ರೆ ಮತ್ತೊಂದೆಡೆ ಗುಂಡಿ ಬೀಳುತ್ತದೆ.ವಾಟಾಳ್ ನಾಗರಾಜ್ ರಸ್ತೆಯಲ್ಲಿ ಗುಂಡಿ ಸಂಕಷ್ಟ ಶುರುವಾಗಿದೆ.ಗುಂಡಿ ಬಿದ್ದು ೫ ದಿನ ಕಳೆದರೂ ಬಿಬಿಎಂಪಿ ಮಾತ್ರ ಸರಿಯಾಗಿ ರೆಸ್ಪಾನ್ಸ್ ಮಾಡ್ತಿಲ್ಲ.ಬಿಡಬ್ಲ್ಯು ಎಸ್ ಎಸ್ ಬಿ ಇಂದ ಸ್ಥಳದಲ್ಲಿ ಪೈಪ್ ಕಾಮಗಾರಿ ನಡೆದಿತ್ತು.ಆದ್ರೆ ಒಂದೆಡೆ ನೀರು ತುಂಬಿ ರಸ್ತೆ ಕುಸಿದಿದೆ.ತಕ್ಷಣ ಸ್ಥಳೀಯರು ಬಿಡಬ್ಲ್ಯು ಎಸ್ ಎಸ್ ಬಿ ರವರಿಗೆ ಕಂಪ್ಲೇಂಟ್ ಮಾಡಿದರೂ ಕ್ಯಾರೇ ಅಂತಿಲ್ಲಾ.ಇದು ನಮಗೆ ಬರುವುದಿಲ್ಲವೆಂದು ಬಿಡಬ್ಲ್ಯು ಎಸ್ ಎಸ್ ಬಿಯ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ.
 
ಇನ್ನೂ ಬಿಬಿಎಂಪಿಗೆ ಕಂಪ್ಲೇಂಟ್ ಮಾಡಿದ್ರು ಏನು ಪ್ರಯೋಜನವಿಲ್ಲ ಎಂದು ಸ್ಥಳೀಯರು ಅಸಾಮಾಧಾನ ಹೊರಹಾಕಿದ್ದಾರೆ.ಭಾನುವಾರ ಈ  ಘಟನೆ ನಡೆದಿದ್ರು.ಇನ್ನು ಸ್ಥಳಕ್ಕೆ ಯಾರು ಭೇಟಿ ನೀಡಿಲ್ಲ.ಗುಂಡಿ ಬಿದ್ದು ೫ ದಿನದಲ್ಲಿ ಸರಿ ಸುಮಾರು 5-8 ಜನರು ಗಾಯಗೊಂಡಿದ್ದಾರೆ.ಇದನ್ನು ಕಂಡ ಸ್ಥಳೀಯರು ಗುಂಡಿಯನ್ನು ಕಲ್ಲಿನಿಂದ ಮುಚ್ಚುವ ಪ್ರಯತ್ನ ಮಾಡ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments