Select Your Language

Notifications

webdunia
webdunia
webdunia
webdunia

ತಿಮ್ಮಪ್ಪನಿಗೆ ಪೆದ್ದ ಶೇಷ ವಾಹನ ಸೇವೆ

ತಿಮ್ಮಪ್ಪನಿಗೆ ಪೆದ್ದ ಶೇಷ ವಾಹನ ಸೇವೆ
ಆಂದ್ರಪ್ರದೇಶ , ಭಾನುವಾರ, 30 ಅಕ್ಟೋಬರ್ 2022 (16:20 IST)
ಆಂದ್ರಪ್ರದೇಶದ ತಿರುಮಲ ದೇವಸ್ಥಾನದಲ್ಲಿ ನಡೆಯುತ್ತಿರುವ ಪೆದ್ದ ಶೇಷ ವಾಹನ ಸೇವೆಯು ಬಹಳ ವಿಜೃಂಭಣೆಯಿಂದ ನಡೆಯಿತು. ಅಲ್ಲಿ ದೇವರು ಮಲಯಪ್ಪ ಮತ್ತು ಅವರ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯನ್ನು ಏಳು ಹೆಡೆಯ ಸರ್ಪವಾದ ಪೆದ್ದ ಶೇಷ ವಾಹನದ ಮೇಲೆ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿ, ದೇವರ ಕೃಪೆಗೆ ಪಾರ್ತರಾದರು. ಭಗವಂತನ ಅಕ್ಕ-ಪಕ್ಕದಲ್ಲಿ ತನ್ನ ಇಬ್ಬರು ದೈವಿಕ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯಿಂದ ಸುತ್ತುವರೆದಿದ್ದಾರೆ. ಇಬ್ಬರ ಮಧ್ಯದಲ್ಲಿ ತಿಮ್ಮಪ್ಪ ಕುಳಿತು ಸವಾರಿ ಮಾಡುತ್ತಾನೆ. ಮೂವರಿಗೆ ಓಳು ಹೆಡೆಗಳ ಸರ್ಪ ಕವಚವಾಗಿದ್ದು, ಇದು ವೆಂಕಟೇಶ್ವರನ ಏಳು ಬೆಟ್ಟಗಳನ್ನು ಪ್ರತಿನಿಧಿಸುತ್ತವೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ನ.1ರಿಂದ 5 ದಿನ ಮಳೆ ಸಾಧ್ಯತೆ