Webdunia - Bharat's app for daily news and videos

Install App

ವೃದ್ದಾಶ್ರಮದಲ್ಲಿ ಮಾಜಿ ಜಿಪಂ ಅಧ್ಯಕ್ಷೆ ಪಂಚಮಿ ಆಚರಣೆ

Webdunia
ಶುಕ್ರವಾರ, 13 ಆಗಸ್ಟ್ 2021 (20:54 IST)
ಕಣ್ಣೀರುಹಾಕಬೇಡಿರಿ,ನಗು ನಗುನಗುತ್ತಾ ಇರಿ.ಇವತ್ತು ನಾಗರ ಪಂಚಮಿ ಹಾಲು ಕುಡಿದು ಸಂತೋಷ ದಿಂದ ಇರಿ ಎಂದು ವಯೋವೃದ್ದ ಅಜ್ಜಿಂದಿಯಂದಿರಿಗೆ ಸಮಾಧಾನ ಮಾಡಿದ ಪರಿ ಇದು.ಹೀಗೆ ಸಮಾಧಾನ ಪಡಿಸುತ್ತಿರುವವರು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ವೀಣಾ ಕಾಶಪ್ಪನವರ ನಾಗರ ಪಂಚಮಿ ಹಬ್ಬವನ್ನು ವೃದ್ದಾಶ್ರಮದಲ್ಲಿ ಆಚರಿಸುವ ಮೂಲಕ ಗಮನ ಸೆಳೆದರು.ಬಾಗಲಕೋಟೆ ನಗರದ ಸಮೀಪ ಇರುವ ಸರ್ವೋದಯ ವೃದ್ದಾಶ್ರಮದಲ್ಲಿ ಹಿರಿಯ ಜೀವಿಗಳು,ಅನಾಥರು ಇದ್ದು,ಅವರಿಗೆ ಹಾಲು ಕೂಡುವ ಮೂಲಕ ವೀಣಾ ಕಾಶಪ್ಪನವರ ನಾಗರ ಪಂಚಮಿಯನ್ನು ವಿಶೇಷ ವಾಗಿ ಆಚರಣೆ ಮಾಡಿದರು.ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ದಿಂದ ವೃದ್ದಾಶ್ರಮಕ್ಕೆ ತೆರಳಿದ ಸಮಯದಲ್ಲಿ, ಅಜ್ಜಿಯೊಬ್ಬರು ಹಾಲು ಕುಡಿಸಿದ ವೀಣಾ ಕಾಶಪ್ಪನವರ ಮಮತೆ ನೋಡಿ ಕಣ್ಣೀರು ಹಾಕಿ,ತಮ್ಮ ಮಕ್ಕಳ ಬಗ್ಗೆ ನೆನೆಪು ಮಾಡಿಕೊಂಡು ದುಃಖ ಪಟ್ಟರು.ಇಂತಹ ಸಮಯದಲ್ಲಿ ಅಳಬಾರದು,ನೀವು ನಗುನಗುತ್ತಾ ಇರಿ,ಎಂದು ಹೇಳುವ ಮೂಲಕ ತಾಯಿಗೆ ಮಗಳ ವಾತ್ಸಲ್ಯ ಮೂಡಿಸಿದರು.ಅಲ್ಲದೆ ಹಿರಿಯ ಜೀವಿಗಳ ಸಮಸ್ಯೆ ಆಲಿಸಿ,ನೀವು ನಗುನಗುತ್ತಾ ಇರಿ ಎಂದು ಹಾರೈಸಿದರು.ಇದೇ ಸಮಯ ಹಿರಿಯ ಅಜ್ಜಿಂದಿಯರು,ಅನಾಥ ಇರುವ ಮಕ್ಕಳ,ಬುದ್ದಿ ಮಾಂದ್ಯ ಮಕ್ಕಳಿಗೆ ಹಾಕು ಕುಡಿಸುವ ಮೂಲಕ ಜೀವನದಲ್ಲಿ ಬರುವ ಕಷ್ಟಗಳ ಧೈರ್ಯವಾಗಿ ಎದುರಿಸಿ ಎಂದು ಧೈರ್ಯ ತುಂಬಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಸಿದ್ದರಾಮಯ್ಯ ಇಲ್ಲದಿದ್ದರೆ ನಾನಿಲ್ಲ: ಕೆಎನ್ ರಾಜಣ್ಣ

ವಿಮಾನ ದುರಂತವಾಗಿ ವಾರ ಕಳೆಯುವಷ್ಟರಲ್ಲೇ ಏರ್ ಇಂಡಿಯಾ ಸಿಬ್ಬಂದಿಗಳ ಪಾರ್ಟಿ: ವಿಡಿಯೋ

ಮಲೆ ಮಹದೇಶ್ವರ ಬೆಟ್ಟ: ಹುಲಿಗಳಿಗೆ ವಿಷ ಪ್ರಾಷನ ಮಾಡಿದ ಇಬ್ಬರು ಕೊನೆಗೂ ಬಂಧನ

Gold Price: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಮುಂದಿನ ಸುದ್ದಿ
Show comments