Webdunia - Bharat's app for daily news and videos

Install App

ಪಾಕಿಸ್ತಾನದ ದಾಳಿಯ ಹಿನ್ನಲೆ; ಕಾರವಾರ ಬಂದರಿನಲ್ಲಿ ಹೈ ಅಲರ್ಟ್

Webdunia
ಗುರುವಾರ, 28 ಫೆಬ್ರವರಿ 2019 (14:02 IST)
ಕಾರವಾರ : ಪಾಕಿಸ್ತಾನದ ದಾಳಿಯ ಹಿನ್ನಲೆಯಲ್ಲಿ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಅರಬ್ಬೀ ಸಮುದ್ರದ ಆಳ ಮೀನುಗಾರಿಕೆಗೆ ತೆರಳಿದ ಮೀನುಗಾರರನ್ನು ಮರಳಿ ತೀರಕ್ಕೆ ನಿರ್ಗಮಿಸುವಂತೆ ನೌಕಾದಳವು ಸೂಚನೆ ನೀಡಿದೆ.

ಬುಧವಾರ ಮಧ್ಯರಾತ್ರಿಯಿಂದ ನೌಕಾದಳದವರು ಕರಾವಳಿ ತೀರದಿಂದ 12, 18 ನಾಟಿಕನ್ ಮೈಲು ದೂರದ ಗುಜರಾತ್, ಗೋವಾ ಭಾಗದ ಬುಲ್‍ಟ್ರಾಲ್, ಪರ್ಷಿಯನ್ ಬೋಟ್ ಗಳನ್ನು ಮರಳಿ ಬಂದರಿಗೆ  ಕಳುಹಿಸುತ್ತಿದೆ.

 

ಗುಜರಾತ್ ಹಾಗೂ ಗೋವಾ ಭಾಗದಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆಯನ್ನು ಸಹ ನೀಡಿದೆ.  ಈ ಮೂಲಕ ಕರಾವಳಿಯಲ್ಲಿ ನೌಕಾದಳ ಹದ್ದಿನ ಕಣ್ಣಿಟ್ಟಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments