Select Your Language

Notifications

webdunia
webdunia
webdunia
webdunia

ಅದು ಜಮೀರ್ ಅಹ್ಮದ್ ಅಪ್ಪನ ಆಸ್ತಿ ಅಲ್ಲಾ

ಅದು ಜಮೀರ್ ಅಹ್ಮದ್ ಅಪ್ಪನ ಆಸ್ತಿ ಅಲ್ಲಾ
ಚಿಕ್ಕಮಗಳೂರು , ಬುಧವಾರ, 22 ಏಪ್ರಿಲ್ 2020 (14:38 IST)

ಕೊರೊನಾ ವಾರಿಯರ್ಸ್ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆದ ಪಾದರಾಯನಪುರದ ಗಲಭೆ ಸಂಬಂಧ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆಗೆ ಬಿಜೆಪಿ ಟೀಕೆ ಮುಂದುವರಿಸಿದೆ.


ದೇಶದಲ್ಲಿ ಎಲ್ಲರಿಗೂ ಒಂದೇ ರೀತಿಯ ಕಾನೂನು ಜಾರಿಯಲ್ಲಿದೆ. ಪಾದರಾಯನಪುರವೇನೂ ಜಮೀರ್ ಅಹ್ಮದ್ ಅವರ ಅಪ್ಪನ ಆಸ್ತಿಯಲ್ಲ.

ಒಂದು ವೇಳೆ ಅವರಪ್ಪನ ಆಸ್ತಿಯಾಗಿದ್ದರೂ ಅದು ದೇಶದಲ್ಲಿದ್ದರೆ ಅದು ಈ ನೆಲದ ಕಾನೂನು ಪಾಲಿಸಬೇಕು. ಹೀಗಂತ ಸಚಿವ ಸಿ.ಟಿ.ರವಿ ಖಡಕ್ಕಾಗಿ ತಿವಿದಿದ್ದಾರೆ.

ನನ್ನಂತೆ ಓರ್ವ ಶಾಸಕನಾಗಿರುವ ಜಮೀರ್ ಅಹ್ಮದ್ ಯಾವ ಸೀಮೆಯ ತೋತಪ್ಪ ನಾಯಕ? ಹೀಗಂತ ಸಿಎಂ ಕೇಳಿದಂತೆ ನಾನೂ ಕೇಳಬೇಕಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅಮವಾಸ್ಯೆ ದಿನ ಕೊರೊನಾ ಹೆದರಿ ಓಡಿಹೋಗುತ್ತಾ?