Select Your Language

Notifications

webdunia
webdunia
webdunia
webdunia

ತುಮಕೂರಿನಲ್ಲಿ ನಮ್ಮ ಬೇರು ಕೀಳೋದಿರಲಿ ಪರಮೇಶ್ವರ್ ಬೇರೇ ಕಿತ್ತುಕೊಂಡು ಹೋಗಿದೆ - ಸೋಮಣ್ಣ ವ್ಯಂಗ್ಯ

ತುಮಕೂರಿನಲ್ಲಿ ನಮ್ಮ ಬೇರು ಕೀಳೋದಿರಲಿ ಪರಮೇಶ್ವರ್ ಬೇರೇ ಕಿತ್ತುಕೊಂಡು ಹೋಗಿದೆ - ಸೋಮಣ್ಣ ವ್ಯಂಗ್ಯ
ತುಮಕೂರು , ಗುರುವಾರ, 4 ಏಪ್ರಿಲ್ 2019 (16:26 IST)
ತುಮಕೂರು : ನಮ್ಮನ್ನ ಬೇರು ಸಮೇತ ಕಿತ್ತಾಕೋದು ಇರಲಿ ಪರಮೇಶ್ವರ್ ಅವರ  ಬೇರೇ ಕಿತ್ತುಕೊಂಡು ಹೋಗಿದೆ ಎಂದು ಮಾಜಿ ಸಚಿವ ಡಿಸಿಎಂ ಜಿ.ಪರಮೇಶ್ವರ್ ಅವರನ್ನು ಲೇವಡಿ ಮಾಡಿದ್ದಾರೆ.

ಸೋಮಣ್ಣನಂತವರು ನೂರು ಜನ ಬಂದರು ತುಮಕೂರು ಕ್ಷೇತ್ರವನ್ನ ಅಲುಗಾಡಿಸೋಕೆ ಆಗಲ್ಲ. ಬೇರು ಸಮೇತ ಕಿತ್ತು ಹಾಕ್ತಿವಿ ಎಂಬ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ  ಮಾಜಿ ಸಚಿವ ಸೋಮಣ್ಣ ಅವರು ಈ ರೀತಿಯಾಗಿ ಹೇಳುವುದರ ಮೂಲಕ  ತಿರುಗೇಟು ನೀಡಿದ್ದಾರೆ.

 

ತುಮಕೂರು ಲೋಕಸಭಾ ವ್ಯಾಪ್ತಿಯಲ್ಲಿ ಅವರ ಪಕ್ಷದ ಗುರುತು ಇಲ್ಲ. ಅವರು ಕಳೆದು ಹೋಗಿದ್ದಾರೆ. ಪರಮೇಶ್ವರ್ ಡಾಕ್ಟರೆಟ್ ಮಾಡಿದ್ದಾರೆ. ದೇವೆಗೌಡರ ಸ್ಪರ್ಧೆಯಿಂದ ಯಾರಿಗೆ ಲಾಸ್ ಎಂದು ನನಗಿಂತ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಕಾಲೆಳೆದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಚಾರಕ್ಕೆ ಆಗಮಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಗೆ ಚಳಿ ಬಿಡಿಸಿದ ಗ್ರಾಮಸ್ಥರು