Webdunia - Bharat's app for daily news and videos

Install App

ಬೆಂಗಳೂರು ನಗರದ ಒಳಗೆ ಮಧ್ಯಮ ಮತ್ತು ಲಘು ವಾಹನಗಳ ನಿಷೇಧಕ್ಕೆ ವಿರೋಧ

Webdunia
ಸೋಮವಾರ, 13 ಮಾರ್ಚ್ 2023 (20:41 IST)
ಬೆಂಗಳೂರು ಅಂದ್ರೇ ಸಾಕು ಥಟ್ಟನೆ ನೆನಪಾಗೋದು ಟ್ರಾಫಿಕ್. ಸಿಲಿಕಾನ್ ಸಿಟಿ ಟ್ರಾಫಿಕ್ ಅನುಭವಿಸಿದವರಿಗೆ ಗೊತ್ತು.ರಾಜಧಾನಿಯ ಟ್ರಾಫಿಕ್ ಕಡಿವಾಣಕ್ಕೆ ಟ್ರಾಫಿಕ್ ಕಮೀಷನರ್ ಕರ್ಮಷಿಯಲ್ ವೆಹಿಕಲ್ಸ್ ಗಳಿಗೆ ಟೈಮಿಂಗ್ ಕೊಟ್ಟು ನೋ ಎಂಟ್ರಿ ರೂಲ್ಸ್ ತಂದಿದ್ದಾರೆ. ಆದ್ರೇ ಈ ನಿಯಮ ವಿರೋಧಿಸಿ ಬೆಂಗಳೂರು ಕಮರ್ಷಿಯಲ್ ಟ್ರಕ್ ಅಸೋಸಿಯೇಷನ್ ವಿರೋಧಿಸಿದ್ದು,ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮಾಡಲು ವಿವಿಧ ರೂಲ್ಸ್ ಗಳನ್ನು ಬೆಂಗಳೂರು ಸಂಚಾರಿ ಪೋಲಿಸರು ಜಾರಿಗೆ ತರುತ್ತಿದ್ದಾರೆ.ಅದ್ರಲ್ಲಿ ನಗರದ ಒಳಗೆ ಇಂತಿಷ್ಟೇ ಸಮಯದಲ್ಲಿ ಮಾತ್ರ ಮಧ್ಯಮ ಹಾಗೂ ಲಘು ಗಾತ್ರದ ವಾಣಿಜ್ಯ ವಾಹನಗಳನ್ನು ಚಲಾಯಿಸಬೇಕು ಎಂಬುದು ಸಹ ಒಂದಾಗಿದೆ.ಅಂದರೆ ಬೆಳಗ್ಗೆ 8 ಗಂಟೆಯಿಂದ-11 ಗಂಟೆವರೆಗೂ ಹಾಗೂ ಸಾಯಂಕಾಲ 5 ಗಂಟೆಯಿಂದ-8 ಗಂಟೆವರೆಗೂ ಪೀಕ್ ಟೈಮ್ ನಲ್ಲಿ ಬೆಂಗಳೂರು ನಗರದವೊಳಗೆ ಗೂಡ್ಸ್ ಹಾಗೂ ಲಾರಿಗಳ ಪ್ರವೇಶಕ್ಕೆ ಎಂಟ್ರಿಯಿಲ್ಲ.ಈ ನಿಯಮವನ್ನು ಬೆಂಗಳೂರು ಲಾರಿ ಮಾಲೀಕರ ಒಕ್ಕೂಟ ವಿರೋಧಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Chinnaswamy stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಒಂದು ಉಗ್ರ ಹೋರಾಟ

Priyank Kharge: ನಿಮ್ಮ ಮಕ್ಳು ಮಾತ್ರ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಬೇಕಾ: ಪ್ರಿಯಾಂಕ್ ಖರ್ಗೆಗ ನೆಟ್ಟಿಗರು ಟಾಂಗ್

Indore Raja Raguvamshi murder: ಮಗನಂತೇ ನಾಟಕವಾಡಿ, ರಘುವಂಶಿ ಸಾವಿನ ದಿನ ತಬ್ಬಿ ಸಾಂತ್ವನಿಸಿದ್ದ ಆರೋಪಿ ರಾಜ್

Tejasvi Surya: ಬೀದಿ ಬದಿ ತಿಂಡಿ ಚಪ್ಪರಿಸಿದ ತೇಜಸ್ವಿ ಸೂರ್ಯ: ವಿಡಿಯೋಗೆ ನೆಟ್ಟಿಗರ ಕಾಮೆಂಟ್ ನೋಡಿ

ಚಿನ್ನಸ್ವಾಮಿ ಕಾಲ್ತುಳಿತ ಯಾಕಾಯ್ತು ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು ನೋಡಿ

ಮುಂದಿನ ಸುದ್ದಿ
Show comments