Select Your Language

Notifications

webdunia
webdunia
webdunia
webdunia

ವಿರಾಜಪೇಟೆ ತಾಲೂಕು ಶಾಸಕ ಕೆ.ಜಿ ಬೋಪಯ್ಯ ನವರಿಗೆ ಒಂದು ಕೋಟಿ ಹಣದ ಬೇಡಿಕೆ

ವಿರಾಜಪೇಟೆ ತಾಲೂಕು ಶಾಸಕ ಕೆ.ಜಿ ಬೋಪಯ್ಯ ನವರಿಗೆ ಒಂದು ಕೋಟಿ ಹಣದ ಬೇಡಿಕೆ
bangalore , ಗುರುವಾರ, 6 ಜನವರಿ 2022 (21:17 IST)
ನಿನ್ನೆ ರಾತ್ರಿ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆಮಾಡಿ "ತಾವು ಎ.ಸಿ.ಬಿ ಅವರು, ತಮ್ಮ ಮೇಲೆ. ಎ.ಸಿ.ಬಿ ದಾಳಿ ಮಾಡಲು ಸಜ್ಜಾಗಿದ್ದಾರೆ.  
ಇಂದು ಕೆ.ಜಿ. ಬೋಪನವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರಠಾಣೆಯಲ್ಲಿ ಧಾವೆ ಹೂಡಿದ್ದಾರೆ. 
ಅಪರಿಚಿತ ಮೊಬೈಲ್ ಮೊಬೈಲ್ ಜಹೀಬ್ ಖಾನ್ ಎಂಬವರದ್ದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು. ತನಿಖೆ ನಂತರ ಸತ್ಯಾಸತ್ಯತೆ ಬಯಲಾಗಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮು-ಕಾಶ್ಮೀರಕ್ಕೆ ಹಿಮದ ಹೊದಿಕೆ: ಹಿಮಕುಸಿತ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ