Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಸಿದ್ದು ಸಿಎಂ ಇಂಗಿತ

ಮತ್ತೊಮ್ಮೆ ಸಿದ್ದು ಸಿಎಂ ಇಂಗಿತ
ವರುಣಾ , ಗುರುವಾರ, 4 ಮೇ 2023 (17:30 IST)
ನಾನು ಹಿಂದೆ ಸಿಎಂ ಆಗಿದ್ದೆ. ಈ ಬಾರಿ ಮತ್ತೆ ಅವಕಾಶ ಇದೆ. ನೀವೆಲ್ಲ ನನ್ನನ್ನು ಮತ್ತೆ ಗೆಲ್ಲಿಸಿ ಕಳುಹಿಸಿಕೊಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.. ಈ ಮೂಲಕ ಮತ್ತೆ ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ವರುಣಾದ ರಾಂಪುರದಲ್ಲಿ ಮಾತನಾಡಿದ ಅವರು, ಇಲ್ಲೇ ನೀವು ನಿಲ್ಲಬೇಕು ಅಂತಾ ಹೈಕಮಾಂಡ್ ನಿರ್ಧಾರ ಮಾಡಿ ಕಳುಹಿಸಿದೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಈಗಾಗಲೇ ನಾವು ಕೊಟ್ಟಿರುವ 5 ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್​ನಲ್ಲಿ ಈಡೇರಿಸುತ್ತೇವೆ. ನೀವೆಲ್ಲ ಈ ಹಿಂದೆ ಬೆಂಬಲಿಸಿದಂತೆಯೇ ಈ ಬಾರಿಯೂ ನನ್ನನ್ನು ಗೆಲ್ಲಿಸಿಕೊಡಿ ಎಂದು ವರುಣಾ ಕ್ಷೇತ್ರ ಮತದಾರರಲ್ಲಿ ಸಿದ್ದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ದಿನ ಮೋದಿ ರೋಡ್​ ಶೋ