Webdunia - Bharat's app for daily news and videos

Install App

ಆನ್‌ಲೈನ್ ವಾಹನ ಸೇವೆಗೆ ಅಧಿಕಾರಿಗಳ ವಿರೋಧ ಯಾಕೆ?

Webdunia
ಬುಧವಾರ, 15 ಜೂನ್ 2022 (10:07 IST)
ಬೆಂಗಳೂರು : ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ಆನ್ಲೈನ್ ಸೇವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು ಪರಿಣಾಮ  ಆನ್ಲೈನ್ ಸೇವೆ ನೀಡುತ್ತಿದ್ದ ವಾಹನ್ ಪೋರ್ಟಲ್ನಲ್ಲಿ 1.7 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ.
 
ವಾಹನ್ ಪೋರ್ಟಲ್ ಯಾವುದೇ ನೇರ ಸಂಪರ್ಕವಿಲ್ಲದೆಯೇ  15 ವಾಹನ ಸಂಬಂಧಿತ ಸೇವೆಗಳನ್ನು ನೀಡುತ್ತದೆ. ಅರ್ಜಿಗಳಲ್ಲಿ ಮೋಟಾರು ವಾಹನ ತೆರಿಗೆ ಪಾವತಿ, ನೋಂದಣಿ ಪ್ರಮಾಣಪತ್ರ (ಆರ್ಸಿ) ಸರೆಂಡರ್ ಅಥವಾ ಅಮಾನತು,

ಫಿಟ್ನೆಸ್ ತಪಾಸಣೆ ಅಥವಾ ಪ್ರಮಾಣಪತ್ರ, ನಕಲಿ ಆರ್ಸಿ ನೀಡಿಕೆ, ಆರ್ಸಿಯಲ್ಲಿ ವಿಳಾಸ ಬದಲಾವಣೆ, ಮಾಲೀಕತ್ವದ ವರ್ಗಾವಣೆ, ಹೈಪೋಥೆಕೇಶನ್ ಸೇರ್ಪಡೆ, ಹೈಪೋಥೆಕೇಶನ್ ಮುಕ್ತಾಯ, ಎನ್ಒಸಿ ನೀಡಿಕೆ, ನಾಮಿನಿಗಳ ಸೇರ್ಪಡೆ ಅಥವಾ ಮಾರ್ಪಾಡು,

ಆರ್ಸಿ ವಿವರಗಳು, ನಕಲಿ ಎಫ್ಸಿ, ನೋಂದಣಿ ನವೀಕರಣ, ಮೋಟಾರು ವಾಹನದ ಬದಲಾವಣೆ ಮತ್ತು ವಾಹನ ಪರವಾನಗಿಯ ಮರು ಹಂಚಿಕೆ ಮುಂತಾದ ಸೇವೆಗಳನ್ನು ಆರ್ಟಿಒ ಕಚೇರಿಗೆ ತೆರಳದೇ ನೇರವಾಗಿ ಆನ್ಲೈನ್ ಮೂಲಕ ವಾಹನ್ ಪೋರ್ಟಲ್ನಲ್ಲಿ ಪಡೆಯಬಹುದಿತ್ತು.

7,323 ಅರ್ಜಿಗಳೊಂದಿಗೆ ಕಸ್ತೂರಿನಗರದ ಬೆಂಗಳೂರು ಪೂರ್ವ ಆರ್ಟಿಒ (ಹಿಂದೆ ಇಂದಿರಾನಗರ) ಅಗ್ರಸ್ಥಾನದಲ್ಲಿದೆ. ಇದಾದ ಬಳಿಕ ಎಲೆಕ್ಟ್ರಾನಿಕ್ಸ್ ಸಿಟಿ ಆರ್ಟಿಒ (7,212), ಕಲಬುರಗಿ (6,780), ರಾಯಚೂರು (6,262), ಮಂಗಳೂರು (6,062), ಬೆಂಗಳೂರು ಸೆಂಟ್ರಲ್ ಕೋರಮಂಗಲದಲ್ಲಿ (5,683) ), ದಾವಣಗೆರೆ (5,650) ಮತ್ತು ಕೊಪ್ಪಳ (5,416) ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುಂಬಮೇಳದಲ್ಲೂ ಕಾಲ್ತುಳಿತ ಆಗಿಲ್ವಾ ಎಂದ ಸಿದ್ದರಾಮಯ್ಯ: ಆಗ ನೀವು ಟೀಕಿಸಿಲ್ವಾ ಎಂದ ಪಬ್ಲಿಕ್

Chinnaswamy stampede: ಪೊಲೀಸರು ಸೆಲೆಬ್ರೇಷನ್ ಬೇಡ ಎಂದಿದ್ರೂ ಹಠ ಹಿಡಿದವರು ಇವರೇ

Chinnaswamy stampede: ಅಣ್ಣಾವ್ರು ತೀರಿಕೊಂಡಾಗಲೂ ಹೀಗೇ ಆಗಿತ್ತು

Karnataka Weather: ಮಳೆಯಿಂದ ಸಾಕು ಸಾಕಾಗಿದ್ದರೆ ಈ ಅಪ್ ಡೇಟ್ ಗಮನಿಸಿ

Chinnaswamy Stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಸಿಎಂ ನಿಖರ ಮಾಹಿತಿ

ಮುಂದಿನ ಸುದ್ದಿ
Show comments