Webdunia - Bharat's app for daily news and videos

Install App

ಸಿದ್ದರಾಮಯ್ಯ ಅವರ ನಾಟಕ, ಬೂಟಾಟಿಕೆ ಯಾರೂ ನಂಬಲ್ಲ-ಮಾಜಿ ಸಚಿವ ಅಶ್ವಥ್ ನಾರಾಯಣ್

geetha
ಶನಿವಾರ, 13 ಜನವರಿ 2024 (16:22 IST)
ಬೆಂಗಳೂರು-ಸಿಎಂ ಸಿದ್ದರಾಮಯ್ಯ ಅವರು ಒಂದೊಂದು ದಿನ ಒಂದೊಂದು ಹೇಳಿಕೆ ನೀಡ್ತಾರೆ.ನಾನು ದೇವರನ್ನ ನಂಬಲ್ಲ, ನಂಬ್ತೀನಿ.ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ, ಹೋಗಲ್ಲ.ಈ ರೀತಿ ಹಿಂದೂ ಸಂಸ್ಕ್ರತಿ ನಿಲುವಿನ ವಿರುದ್ಧವೇ ನಡೆದುಕೊಳ್ತಾರೆ.ಎಲ್ಲೋ ಒಂದು ಕಡೆ ನಾಟಕ ಮಾಡ್ತಾರೆ.ಜನ ನಮ್ಮ‌ವಿರುದ್ಧ ಹೋಗ್ತಾರೆ ಅಂತ ಹೆದರಿ ಈ ರೀತಿ ಹೇಳಿಕೆ ನೀಡಿದ್ದಾರೆ.ಅಯೋದ್ಯೆಗೆ ಹೋಗಿ ಭೇಟಿ ಕೊಡ್ತೀನಿ ಅಂತ ಹೇಳಿದ್ದಾರೆ ಸ್ವಾಗತ.ಆದ್ರೆ ನಂಬಿಕೆ, ಶ್ರದ್ಧೆ ಇಂದ ಹೋಗಿ.ಹಿಂದೂಗಳ ಬಾವನೆ ಮೇಲೆ ಅಗೌರವ, ಧಕ್ಕೆ ಬರುವಂತೆ ಕಾಂಗ್ರೆಸ್ ನಡೆದುಕೊಳ್ಳಬೇಡಿ.
 
ಸನಾತನ ಧರ್ಮವನ್ನೇ ಮುಗಿಸ್ತೀವಿ ಅಂತಾರೆ, ಅವರ ಮೇಲೆ ಕ್ರಮ ಆಗಲ್ಲ.ನಮ್ಮ ಸರ್ಕಾರದಲ್ಲಿ ರಾಮನಗರದಲ್ಲಿ, ರಾಮಮಂದಿರ ಮರು ಸ್ಥಾಪನೆ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದೆವು.ಬ್ಲೂ ಪ್ರಿಂಟ್ ಕೂಡ ಮಾಡಿದ್ದೆವು.ನಿಮ್ಮ ಸರ್ಕಾರ ಬಂದ ಮೇಲೆ ಮಾಡಲಿಲ್ಲ.ಘೋಷಣೆಯಾಗಿದ್ದನ್ನ ಹಿಂಪಡೆದಿದ್ದಾರೆ.ರಾಮನಗರದಲ್ಲಿ ರಾಮಮಂದಿರ ಬಗ್ಗೆ ಸ್ಥಳೀಯ ಶಾಸಕ ಇಬ್ರಾಹಿಂ ಹಾಗೂ ಉಸ್ತುವಾರಿ ಸಚಿವರು ಹೇಳಿಕೆ ನೀಡಿದ್ದಾರೆ.

ರಾಮಮಂದಿರ ನಿರ್ಮಾಣ ಮಾಡ್ತೀವಿ ಅಂತ ಬೂಟಾಟಿಕೆ ಹೇಳಿಕೆ ನೀಡಿದ್ದಾರೆ.ಇದು ನಿಜ ಆದ್ರೆ ಸ್ವಾಗತ.ರಾಮಮಂದಿರ ವಿರುದ್ಧ ಹೇಳಿಕೆ‌ ನೀಡಿದ್ರೆ ಉಲ್ಟಾ ಆಗುತ್ತೆ ಅನ್ನೋ ಭಯ ಇದೆ.ಅಯೋದ್ಯೆ ಉದ್ಘಾಟನೆಗೆ ನಿಮ್ಮ ನಾಯಕರು ಯಾಕೆ ಹೋಗ್ತಿಲ್ಲ.ಸಿದ್ದರಾಮಯ್ಯ ಅವರ ನಾಟಕ, ಬೂಟಾಟಿಕೆ ಯಾರೂ ನಂಬಲ್ಲ.ಯಾರೂ ಕೂಡ ಅವರನ್ನ ಗೌರವಿಸೋದಿಲ್ಲ ಎಂದು ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರಹ್ಮಾವರ: ಗಂಡ ಕೋರ್ಟ್ ವಿಚಾರಣೆಗೆ ಹಾಜರು, ಇತ್ತ ಮಗುವನ್ನು ಕೊಂದು ಪತ್ನಿ ಆತ್ಮಹತ್ಯೆ

ಬೀದಿನಾಯಿಗಳು ನನಗೆ ಪ್ರಪಂಚದಾದ್ಯಂತ ಖ್ಯಾತಿ ತಂದುಕೊಟ್ಟಿತು: ಜಡ್ಜ್‌ ವಿಕ್ರಮ್ ನಾಥ್ ಹಾಸ್ಯ ಚಟಾಕಿ

ಉಪರಾಷ್ಟ್ರಪತಿ ನಿವಾಸ ಖಾಲಿ ಮಾಡಿದ ಜಗದೀಪ್ ಧಂಖರ್‌, ಹೋಗಿದ್ದೆಲ್ಲಿ ಗೊತ್ತಾ

ಮೊಮ್ಮಕ್ಕಳಾಡಿಸಿರುವ 55ನೇ ವಯಸ್ಸಿನ ಮಹಿಳೆ 17ನೇ ಮಗುವಿಗೆ ಜನ್ಮ, ಗ್ರಾಮವೇ ಶಾಕ್‌

ಧರ್ಮಸ್ಥಳ ಚಲೋ ಹಗುರವಾಗಿ ತೆಗೆದುಕೊಳ್ಳದಿರಿ: ವಿಜಯೇಂದ್ರ ಎಚ್ಚರ

ಮುಂದಿನ ಸುದ್ದಿ
Show comments