Webdunia - Bharat's app for daily news and videos

Install App

ಮೆಷಿನ್ ಎದುರು ಕೈಯೊಡ್ಡಿ ನಿಂತರೆ ಈ ದೇವಾಲಯದಲ್ಲಿ ತೀರ್ಥ ಲಭ್ಯ!

Webdunia
ಶುಕ್ರವಾರ, 19 ಜೂನ್ 2020 (09:55 IST)
ಮಂಗಳೂರು: ಕೊರೋನಾ ಭೀತಿಯಿಂದಾಗಿ ದೇವಾಲಯ ತೆರೆದರೂ ತೀರ್ಥ ಪ್ರಸಾದ ನೀಡಲು ಸರ್ಕಾರ ನಿರ್ಬಂಧ ವಿಧಿಸಿದೆ. ಆದರೆ ನಿಟ್ಟೆ ಕಾಲೇಜ್ ಕ್ಯಾಂಪಸ್ ಒಳಗೆ ಇರುವ ಈ ಗಣಪತಿ ದೇವಾಲಯದಲ್ಲಿ ಮೆಷಿನ್ ಎದುರು ನಿಂತರೆ ತೀರ್ಥ ತಾನಾಗಿಯೇ ಕೈಗೆ ಬಂದು ಬೀಳುತ್ತದೆ!


ನಿಟ್ಟೆ ಕಾಲೇಜಿನ ಐಟಿ ವಿಭಾಗ ಇಂತಹದ್ದೊಂದು ಮೆಷಿನ್ ಮೇಡ್ ತೀರ್ಥದ ಟೆಕ್ನಿಕ್ ಜಾರಿಗೆ ತಂದಿದೆ.  ಫ್ರೀ ಸೆನ್ಸಾರ್ ಆಧಾರಿತ ಯಂತ್ರ ತಯಾರಿಸುವ ಐಟಿ ವಿಭಾಗ ಮೆಷಿನ್ ಎದುರು ತೀರ್ಥಕ್ಕೆ ಕೈಯೊಡ್ಡಿದರೆ ತಾನಾಗಿಯೇ ಬಂದು ಬೀಳುವಂತೆ ಯೋಜನೆ ರೂಪಿಸಿದೆ. ಇದರಿಂದಾಗಿ ಸುರಕ್ಷತೆಯ ಭೀತಿಯೂ ಇರುವುದಿಲ್ಲ! ತೀರ್ಥ ಪ್ರಸಾದ ಪಡೆದ ನೆಮ್ಮದಿಯೂ ನಿಮ್ಮದಾಗಲಿದೆ!

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments