ಮೆಷಿನ್ ಎದುರು ಕೈಯೊಡ್ಡಿ ನಿಂತರೆ ಈ ದೇವಾಲಯದಲ್ಲಿ ತೀರ್ಥ ಲಭ್ಯ!

Webdunia
ಶುಕ್ರವಾರ, 19 ಜೂನ್ 2020 (09:55 IST)
ಮಂಗಳೂರು: ಕೊರೋನಾ ಭೀತಿಯಿಂದಾಗಿ ದೇವಾಲಯ ತೆರೆದರೂ ತೀರ್ಥ ಪ್ರಸಾದ ನೀಡಲು ಸರ್ಕಾರ ನಿರ್ಬಂಧ ವಿಧಿಸಿದೆ. ಆದರೆ ನಿಟ್ಟೆ ಕಾಲೇಜ್ ಕ್ಯಾಂಪಸ್ ಒಳಗೆ ಇರುವ ಈ ಗಣಪತಿ ದೇವಾಲಯದಲ್ಲಿ ಮೆಷಿನ್ ಎದುರು ನಿಂತರೆ ತೀರ್ಥ ತಾನಾಗಿಯೇ ಕೈಗೆ ಬಂದು ಬೀಳುತ್ತದೆ!


ನಿಟ್ಟೆ ಕಾಲೇಜಿನ ಐಟಿ ವಿಭಾಗ ಇಂತಹದ್ದೊಂದು ಮೆಷಿನ್ ಮೇಡ್ ತೀರ್ಥದ ಟೆಕ್ನಿಕ್ ಜಾರಿಗೆ ತಂದಿದೆ.  ಫ್ರೀ ಸೆನ್ಸಾರ್ ಆಧಾರಿತ ಯಂತ್ರ ತಯಾರಿಸುವ ಐಟಿ ವಿಭಾಗ ಮೆಷಿನ್ ಎದುರು ತೀರ್ಥಕ್ಕೆ ಕೈಯೊಡ್ಡಿದರೆ ತಾನಾಗಿಯೇ ಬಂದು ಬೀಳುವಂತೆ ಯೋಜನೆ ರೂಪಿಸಿದೆ. ಇದರಿಂದಾಗಿ ಸುರಕ್ಷತೆಯ ಭೀತಿಯೂ ಇರುವುದಿಲ್ಲ! ತೀರ್ಥ ಪ್ರಸಾದ ಪಡೆದ ನೆಮ್ಮದಿಯೂ ನಿಮ್ಮದಾಗಲಿದೆ!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ಟಿವಿಕೆ ಪಕ್ಷಕ್ಕೆ ಎಐಎಡಿಎಂಕೆ ನಾಯಕ ಸಂಪತ್ ಸೇರ್ಪಡೆ, ಪಕ್ಷದೊಳಗೆ ಭಾರೀ ಬೆಳವಣಿಗೆ

ಹಿಂದೂ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದು ದ್ವೇಷ ಆಗುತ್ತಾ: ಪ್ರಮೋದ್ ಮುತಾಲಿಕ್

ರೋಡ್‌ನಲ್ಲಿ ಬಿಟ್ಟು ಹೋದ ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಬಲಿ, ಆಗಿದ್ದೇನು ಗೊತ್ತಾ

ಶಬರಿಮಲೆ ಚಿನ್ನ ಕಳವು ವಿಚಾರ, ಈಗ ಮಾತನಾಡುವುದು ಸರಿಯಲ್ಲ: ಪಿಣರಾಯಿ ವಿಜಯನ್

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ವಿಚಾರ ವದಂತಿ ಬೇಡ: ಮಧು ಬಂಗಾರಪ್ಪ

ಮುಂದಿನ ಸುದ್ದಿ
Show comments