Webdunia - Bharat's app for daily news and videos

Install App

ಮೆಷಿನ್ ಎದುರು ಕೈಯೊಡ್ಡಿ ನಿಂತರೆ ಈ ದೇವಾಲಯದಲ್ಲಿ ತೀರ್ಥ ಲಭ್ಯ!

Webdunia
ಶುಕ್ರವಾರ, 19 ಜೂನ್ 2020 (09:55 IST)
ಮಂಗಳೂರು: ಕೊರೋನಾ ಭೀತಿಯಿಂದಾಗಿ ದೇವಾಲಯ ತೆರೆದರೂ ತೀರ್ಥ ಪ್ರಸಾದ ನೀಡಲು ಸರ್ಕಾರ ನಿರ್ಬಂಧ ವಿಧಿಸಿದೆ. ಆದರೆ ನಿಟ್ಟೆ ಕಾಲೇಜ್ ಕ್ಯಾಂಪಸ್ ಒಳಗೆ ಇರುವ ಈ ಗಣಪತಿ ದೇವಾಲಯದಲ್ಲಿ ಮೆಷಿನ್ ಎದುರು ನಿಂತರೆ ತೀರ್ಥ ತಾನಾಗಿಯೇ ಕೈಗೆ ಬಂದು ಬೀಳುತ್ತದೆ!


ನಿಟ್ಟೆ ಕಾಲೇಜಿನ ಐಟಿ ವಿಭಾಗ ಇಂತಹದ್ದೊಂದು ಮೆಷಿನ್ ಮೇಡ್ ತೀರ್ಥದ ಟೆಕ್ನಿಕ್ ಜಾರಿಗೆ ತಂದಿದೆ.  ಫ್ರೀ ಸೆನ್ಸಾರ್ ಆಧಾರಿತ ಯಂತ್ರ ತಯಾರಿಸುವ ಐಟಿ ವಿಭಾಗ ಮೆಷಿನ್ ಎದುರು ತೀರ್ಥಕ್ಕೆ ಕೈಯೊಡ್ಡಿದರೆ ತಾನಾಗಿಯೇ ಬಂದು ಬೀಳುವಂತೆ ಯೋಜನೆ ರೂಪಿಸಿದೆ. ಇದರಿಂದಾಗಿ ಸುರಕ್ಷತೆಯ ಭೀತಿಯೂ ಇರುವುದಿಲ್ಲ! ತೀರ್ಥ ಪ್ರಸಾದ ಪಡೆದ ನೆಮ್ಮದಿಯೂ ನಿಮ್ಮದಾಗಲಿದೆ!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ದಲಿತ ವಿರೋಧಿಯಲ್ಲ, ತಪ್ಪಾಗಿದ್ದರೆ ಕ್ಷಮಿಸಿ ಎಂದ ಜಿಟಿ ದೇವೇಗೌಡ

ಬಿಜೆಪಿ ಮತಕಳ್ಳತನದಿಂದ ಅಧಿಕಾರ ಉಳಿಸಿಕೊಂಡಿದೆ: ಪ್ರಿಯಾಂಕಾ ಗಾಂಧಿ ಕಿಡಿ

ಮಹಾತ್ಮ ಗಾಂಧೀಜಿ ಮೇಲೂ ಆರ್‌ಎಸ್‌ಎಸ್ ಅದೇ ತಂತ್ರವನ್ನು ಹೆಣೆದಿತ್ತು: ರಾಹುಲ್ ಗಾಂಧೀಜಿ

ಬೀದಿ ನಾಯಿ ಪ್ರಕರಣದಲ್ಲಿ ಸುಪ್ರೀಂ ತೀರ್ಪುನ ಬಳಿಕ ಕ್ರಮಕ್ಕೆ ಮುಂದಾದ ಸರ್ಕಾರ

ಕಲಾಸಿಪಾಳ್ಯ: ಕೇಸರಿ ಶಾಲು ಧರಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ, ತನಿಖೆಯಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments