Select Your Language

Notifications

webdunia
webdunia
webdunia
webdunia

ಎ.ಬಿ.ಸಿ ವರ್ಗದಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡ್ತಿಲ್ಲ; ನಾರಾಯಣಸ್ವಾಮಿ ಆರೋಪಕ್ಕೆ ಕೈಗಾರಿಕ ಸಚಿವರು ಹೇಳಿದ್ದೇನು?

ಎ.ಬಿ.ಸಿ ವರ್ಗದಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡ್ತಿಲ್ಲ; ನಾರಾಯಣಸ್ವಾಮಿ ಆರೋಪಕ್ಕೆ ಕೈಗಾರಿಕ ಸಚಿವರು ಹೇಳಿದ್ದೇನು?
ಬೆಂಗಳೂರು , ಮಂಗಳವಾರ, 23 ಮಾರ್ಚ್ 2021 (13:23 IST)
ಬೆಂಗಳೂರು : ಎ.ಬಿ.ಸಿ ವರ್ಗದಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡ್ತಿಲ್ಲ ಎಂದು ನಾರಾಯಣ ಸ್ವಾಮಿ ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಪರಿಷತ್ ನಲ್ಲಿ ಮಾತನಾಡಿದ ಅವರು, ಕಾರ್ಖಾನೆಯಲ್ಲಿ ಕನ್ನಡ ಮಾತನಾಡಲು ಆಗದ  ಸ್ಥಿತಿ ಇದೆ. ಈ ಬಗ್ಗೆ ಕ್ರಮಕೈಗೊಳ್ಳಲು ನಾರಾಯಣಸ್ವಾಮಿ  ಒತ್ತಾಯ ಮಾಡಿದ್ದಾರೆ.

ನಾರಾಯಣ ಸ್ವಾಮಿ ಪ್ರಸ್ತಾಪಕ್ಕೆ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ನಾನು ಎಸಿ ರೂಂನಲ್ಲಿ ಕುಳಿತು ಕೆಲಸ ಮಾಡುತ್ತಿಲ್ಲ. ನಾನೇ ಖುದ್ದು ಫೀಲ್ಡ್ ಗೆ ಹೋಗಿ ಪರಿಶೀಲನೆ ಮಾಡ್ತಿದ್ದೇನೆ. ಸ್ಥಳೀಯರಿಗೆ ಕೆಲಸ ಕೊಟ್ಟಿಲ್ಲ ಎಂಬ ಮಾಹಿತಿ ನೀಡಿದ್ರೆ. ಕ್ರಮ ಕೈಗೊಳ್ಳುತ್ತೇನೆ ಎಂದು ಪರಿಷತ್ ನಲ್ಲಿ ನಾರಾಯಣಸ್ವಾಮಿ ಪ್ರಶ್ನೆಗೆ ಜಗದೀಶ್ ಶೆಟ್ಟರ್ ಉತ್ತರ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಡಿ ಕೇಸ್ ವಾರ್ ಮಧ್ಯೆ ಕುತೂಹಲ ಮೂಡಿಸಿದೆ ಬೊಮ್ಮಾಯಿ ಹೆಬ್ಬಾಳ್ಕರ್ ಮಾತುಕತೆ