ಸಿಎಎ ವಿರೋಧಿಗಳಿಗೆ ಪಾಕ್ ಕುಮ್ಮಕ್ಕಿದೆ- ಸಂಸದ ಎಸ್.ಮುನಿಸ್ವಾಮಿ

Webdunia
ಶುಕ್ರವಾರ, 21 ಫೆಬ್ರವರಿ 2020 (09:51 IST)
ಕೋಲಾರ : ಪಾಕ್ ಪರ ಅಮೂಲ್ಯ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಳನ್ನು ಸೆರೆಮನೆಯಲ್ಲಿಟ್ಟು ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.


ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಗೆ ತಿಳಿವಳಿಕೆ ಇಲ್ಲ.  ಅಮೂಲ್ಯ ಹಿಂದಿರುವ ಏಜೆಂಟ್ ಗಳನ್ನು ಮೊದಲು ಪತ್ತೆ ಮಾಡಬೇಕು ಎಂದು ಹೇಳಿದ್ದಾರೆ.


ತಂದೆ ತಾಯಿಗೆ ಬೇಡವಾದ ಅವಳು, ನಮ್ಮ ದೇಶಕ್ಕೂ ಬೇಡ. ಅಮೂಲ್ಯಳನ್ನು ಸೆರೆಮನೆಯಲ್ಲಿಟ್ಟು ಸೂಕ್ತ ಶಿಕ್ಷೆ ವಿಧಿಸಬೇಕು. ಸಿಎಎ ವಿರೋಧಿಗಳಿಗೆ ಪಾಕ್ ಕುಮ್ಮಕ್ಕಿದೆ ಎಂದು ಹೇಳಲಾಗ್ತಿದೆ ಎಂದು ಕೋಲಾರದಲ್ಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೊಲೀಸರು ಬೆನ್ನಟ್ಟುತ್ತಿದ್ದಾರೆಂದು ಟ್ರಕ್ ನಿಂದ ಹಸುಗಳನ್ನು ರಸ್ತೆಗೆ ಎಸೆದ ಗೋಕಳ್ಳರು: ಮನಕಲಕುವ ವಿಡಿಯೋ

ಡಾ ಸಿಎನ್ ಮಂಜುನಾಥ್ ಪ್ರಕಾರ ಯಶಸ್ಸಿಗೆ ಬೇಕಾಗಿರುವುದು ಈ ಐದು ಸೂತ್ರಗಳು

ನನ್ನ ಮರಿ ಮೇಲೆಯೇ ದಾಳಿ ಮಾಡ್ತೀಯಾ... ಮೊಸಳೆ ಮೇಲೆ ಸಿಟ್ಟಿಗೆದ್ದ ಅಮ್ಮ ಆನೆ ಮಾಡಿದ್ದೇನು ನೋಡಿ Video

ಪ್ರಾಣಿಗಿಂತ ಕಡೆಯಾದಳಾ ಬಡ ಬಾಲಕಿ: ಈಕೆಯ ಬೀದಿ ನಾಯಿ ಪ್ರೇಮ ಅತಿಯಾಯ್ತು ಎಂದು ಕಿಡಿ ಕಾರಿದ ನೆಟ್ಟಿಗರು video

ಕೋತಿಗಳ ಮುಂದೆ ಮಂಗನಾಟ ಮಾಡಲು ಹೋದ ಯುವಕನ ಪಾಡು ಮುಂದೇನಾಯ್ತು ನೋಡಿ Video

ಮುಂದಿನ ಸುದ್ದಿ
Show comments