ಮೊಹಮ್ಮದ್ ನಲಪಾಡ್ ಗೆ ಸುಪ್ರೀಂ ಕೋರ್ಟ್ ನಲ್ಲೂ ಜಾಮೀನು ಸಿಗದಂತೆ ಸಿಸಿಬಿ ಪ್ಲ್ಯಾನ್?!

Webdunia
ಶನಿವಾರ, 17 ಮಾರ್ಚ್ 2018 (10:39 IST)
ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆಗೆ ಸಂಬಂದಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೊಹಮ್ಮದ್ ನಲಪಾಡ್ ಹೈಕೋರ್ಟ್ ನಲ್ಲಿ ಜಾಮೀನು ಸಿಗದ ಕಾರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.
 

ಆದರೆ ಸುಪ್ರೀಂ ಕೋರ್ಟ್ ನಲ್ಲೂ ಮಧ್ಯಂತರ ಜಾಮೀನು ಸಿಗದಂತೆ ಮಾಡಲು ಸಿಸಿಬಿ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಮಾರ್ಚ್ 19 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಕೇವಿಯಟ್ ಸಲ್ಲಿಸಲು ಸಿಸಿಬಿ ಅಧಿಕಾರಿಗಳು ಯೋಜನೆ ನಡೆಸಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ ನಡೆಯುವ ಮೊದಲು ಕೇವಿಯಟ್ ಸಲ್ಲಿಸಿ ಅಭಿಪ್ರಾಯ ಆಲಿಸಲು ಸಿಸಿಬಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನಲಪಾಡ್ ಗೆ ಸದ್ಯಕ್ಕೆ ಕಂಟಕ ಮುಗಿದಂತೆ ಕಾಣುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿಯ ಪೋಸ್ಟ್ ತಡೆಹಿಡಿದ ಫೇಸ್ ಬುಕ್: ವಿವಾದದ ಬಳಿಕ ಮೆಟಾ ಹೇಳಿದ ನೆಪ ಏನು ಗೊತ್ತಾ

ಅಭಿಜಿತ್ ದಿಪ್ಕೆ ಮಹಾವಿಷ್ಣುವಿನ ಅವತಾರ ಎಂದಿದ್ದರೇ ಉದ್ಧವ್ ಠಾಕ್ರೆ: ನಿಜಾಂಶ ಇಲ್ಲಿದೆ Video

Video: ಪ್ರಿಯಕರನ ಜೊತೆ ಮಗಳನ್ನು ಮದುವೆ ಮಂಟಪದಲ್ಲೇ ಸೆರೆಹಿಡಿದ ತಂದೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್

40,000 ಆದಾಯ ಎಂದು ಹೇಗೆ ಹೇಳಿದ್ರಿ, ಬಡವರ ಅವಕಾಶ ಹೇಗೆ ಕಿತ್ಕೊಂಡ್ರಿ: ಕೆಪಿಎಸ್ ಸಿ ಕರ್ಮಕಾಂಡ ಬೆಂಡೆತ್ತಿದ ಹೈಕೋರ್ಟ್ ಜಡ್ಜ್ Video

ದೆಹಲಿಯಲ್ಲಿಂದು ಕರ್ನಾಟಕ ಸಚಿವ ಸಂಪುಟ ಬಿಸಿ ಬಿಸಿ ಚರ್ಚೆ: ರಾಹುಲ್ ಗಾಂಧಿ ಲಿಸ್ಟ್ ನಲ್ಲಿರುವ ಸಂಭಾವ್ಯರು ಇವರೇ

ಮುಂದಿನ ಸುದ್ದಿ
Show comments