Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Close the sidebar
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Ad
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮೇಲೆ ಮೋದಿಯ ಕಣ್ಣು...
Ad
Webdunia
ಭಾನುವಾರ, 29 ಜುಲೈ 2018 (14:18 IST)
ಮಾಜಿ
ಸಚಿವ
ಇಕ್ಬಾಲ್
ಅನ್ಸಾರಿ
ಮೇಲೆ
ಮೋದಿ
ಕಣ್ಣು
ಬಿದ್ದಿದೆ
.
ಅಕ್ರಮ
ಆಸ್ತಿ
,
ಬಾರ್
ಅಂಡ್
ರೆಸ್ಟೋರೆಂಟ್
ಗಳನ್ನ
ಹೊಂದಿರುವ
ಬಗ್ಗೆ
ಇಡಿ-
ಐಟಿ
ಗೆ
ದೂರು
ನೀಡಲಿದ್ದಾರೆ
.
ಇವರು
ಪ್ರಧಾನಿ
ನರೇಂದ್ರ
ಮೋದಿಯಲ್ಲ
...
ಮಧುಗಿರಿ
ಮೋದಿ
....
ಹಿಂದೂ
ಸಾಮ್ರಾಟ್
ಧರ್ಮಸೇನೆ
ರಾಜ್ಯಾಧ್ಯಕ್ಷ
.
ಮಾಜಿ
ಸಚಿವ
ಇಕ್ಬಾಲ್
ಅನ್ಸಾರಿ
ಕೊಪ್ಪಳ
ಜಿಲ್ಲೆ
,
ಬಳ್ಳಾರಿ,
ರಾಯಚೂರು
ಸೇರಿದಂತೆ
ವಿವಿಧ
ಜಿಲ್ಲೆಗಳಲ್ಲಿ
182
ಬೇನಾಮಿ
ಆಸ್ತಿ
ಗಳಿಕೆ
ಮಾಡಿದ್ದಾರೆ
ಎಂದು
ಆರೋಪ
ಮಾಡಿದ್ದಾರೆ
.
ತುಮಕೂರಿನಲ್ಲಿ
ಪತ್ರಿಕಾಗೊಷ್ಠಿ
ನಡೆಸಿದ
ಮಧುಗಿರಿ
ಮೋದಿ
(
ಅತುಲ್
ಕುಮಾರ್
ಸಬರ್
ವಾಲ್
)
ಇಕ್ಬಾಲ್
ಅನ್ಸಾರಿ
ಬೇನಾಮಿ
ಆಸ್ತಿ
ಗಳಿಕೆ
ಕುರಿತಂತೆ
ದಾಖಲೆಗಳನ್ನ
ಮಾಧ್ಯಮಗಳ
ಮುಂದೆ
ಬಿಚ್ಚಿಟ್ಟರು
.
ಇಕ್ಬಾಲ್
ಅನ್ಸಾರಿ
ವಿವಿಧ
ಜಿಲ್ಲೆಗಳಲ್ಲಿ
ಬೇರೆ
ಬೆರೆ
ಹೆಸರುಗಳಲ್ಲಿ
ಜಂಟಿಯಾಗಿ
ಬೇನಾಮಿ
ಆಸ್ತಿ
ಮಾಡಿದ್ದಾರೆ.
ಸುಮಾರು
27
ಬಾರ್
ಅಂಡ್
ರೆಸ್ಟೊರೆಂಟ್
ಗಳು
ಇಕ್ಬಾಲ್
ಅನ್ಸಾರಿ
ಹಾಗೂ
ಪತ್ನಿ
ಹೆಸರಿನಲ್ಲಿವೆ
. 182
ಕ್ಕೂ
ಹೆಚ್ಚು
ಆಸ್ತಿಗಳನ್ನ
ಇತರರ
ಹೆಸರಲ್ಲಿ
ಬೇನಾಮಿಯಾಗಿ
ಮಾಡಿದ್ದಾರೆ
ಎಂದು
ಆರೋಪಿಸಿದ್ದಾರೆ
. 300
ಕ್ಕೂ
ಹೆಚ್ಚು
ಪುಟಗಳ
ದಾಖಲೆಗಳನ್ನ
ಇಡಿ
,
ಐಟಿ
ಗೆ
ಸಲ್ಲಿಸುತ್ತಿದ್ದೇನೆ
.
ಈ
ಬಗ್ಗೆ
ಕೇಂದ್ರ
ಸರ್ಕಾರ
ಸೂಕ್ತ
ಪರಿಶೀಲನೆ
ಮಾಡಿ
ಇಕ್ಬಾಲ್
ಅನ್ಸಾರಿ
ವಿರುದ್ಧ
ಕ್ರಮಕೈಗೊಳ್ಳುವಂತೆ
ಒತ್ತಾಯಿಸಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕೊಪ್ಪಳದಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ಕಂಪ್ಲೇಂಟ್ ವಾರ್
ಬಿಜೆಪಿ ಹಾಗೂ ಸಂಘ ಪರಿವಾರದವರು ಹುಟ್ಟಿದ್ದು ಹಿಂದೂಗಳಾಗಿ, ಆದರೆ ಅವರಿಗೆ ಆ ಧರ್ಮದ ಬಗ್ಗೆ ಏನೂ ಗೊತ್ತಿಲ್ಲ - ಇಕ್ಬಾಲ್ ಅನ್ಸಾರಿ
ಅಕ್ರಮ ಆಸ್ತಿ ಸಾಬೀತಾದ್ರೆ ರೈತರಿಗೆ ಹಂಚುವೆ: ಎಚ್ ಡಿ ಕುಮಾರಸ್ವಾಮಿ
ಅಕ್ರಮ ಆಸ್ತಿ ಗಳಿಕೆ: ಮಾಜಿ ಸಚಿವ ಪಿ ಟಿ ಪರಮೇಶ್ವರ್ ನಾಯಕ್ ವಿರುದ್ಧ ದೂರು
ಚುನಾವಣೆಗೆ ಸ್ಪರ್ಧಿಸುವವರ ಆದಾಯ ಮೂಲ ಘೋಷಣೆಗೆ ಸುಪ್ರೀಂ ಆದೇಶ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಶೀರೂರು ಶ್ರೀಗಳ ಆರಾಧನೆಗೆ ಪೊಲೀಸರ ತಡೆ
Show comments