Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಭಾರತ್ ಬಂದ್ ವಿಫಲವಾಗಿದೆ ಎಂದ ಶಾಸಕ!
Webdunia
ಮಂಗಳವಾರ, 8 ಜನವರಿ 2019 (18:51 IST)
ಪ್ರಧಾನಿ
ನರೇಂದ್ರಮೋದಿ
ವಿರುದ್ಧ
ಜನರನ್ನು
ಎತ್ತಿಕಟ್ಟುವ
ಷಡ್ಯಂತ್ರಗಳು
ನಡೆಯುತ್ತಿದ್ದು
,
ಅದರ
ಭಾಗವಾಗಿ
ಕರೆ
ನೀಡಿದ್ದ
ಇಂದಿನ
ಭಾರತ್
ಬಂದ್
ವಿಫಲವಾಗಿದೆ
ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.
ಬಿಜೆಪಿಕ
ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ
ಪಕ್ಷದ
ಪ್ರಧಾನ
ಕಾರ್ಯದರ್ಶಿ
ಹಾಗೂ
ಶಾಸಕ
ಸಿ
.
ಟಿ
.
ರವಿ
,
ಎಡ
ಪಕ್ಷಗಳು
ಕರೆ
ನೀಡಿದ್ದ
ಭಾರತ್
ಬಂದ್
ವಿಫಲವಾಗಿದೆ
.
ಮೋದಿ
ಅವರ
ವಿರುದ್ಧ
ಷಡ್ಯಂತ್ರ
ಮಾಡಿದ್ದ
ಎಡ
ಪಕ್ಷಗಳಿಗೆ
ದೇಶದ
ಜನ
ಬಂದ್
ವಿಫಲಗೊಳಿಸುವ
ಮೂಲಕ
ತಕ್ಕ
ಉತ್ತರ
ನೀಡಿದ್ದಾರೆ
ಎಂದರು
.
ಎಡಪಕ್ಷಗಳ
ಜತೆ
ಕೈಜೋಡಿಸಿದ್ದ
ಕಾಂಗ್ರೆಸ್
ಮತ್ತು
ಜೆಡಿಎಸ್
ಪಕ್ಷಗಳಿಗೂ
ಜನ
ಈ
ಮೂಲಕ
ಪಾಠ
ಕಲಿಸಿದ್ದಾರೆ
ಎಂದು
ವ್ಯಂಗ್ಯವಾಡಿದರು
.
ಮೇಲ್ವರ್ಗದವರಿಗೆ
ಮೀಸಲಾತಿ
ನೀಡುವ
ಪ್ರಧಾನಿ
ಮೋದಿ
ಅವರ
ನಿರ್ಧಾರಿದಂದ
ಮೀಸಲಾತಿ
ವಿಚಾರದಲ್ಲಿ
ಬಡ
ಜನರ
ಆಕ್ರೋಶ
ಸಮಾಧಾನ
ಸ್ಥಿತಿಗೆ
ಬಂದಿದೆ
.
ಆದರೆ
ದುರ್ದೈವ
ಸಂಗತಿ
ಎಂದರೆ
ಒಂದು
ಕಡೆ
ಜಾತಿಯನ್ನೇ
ಎತ್ತಿಕಟ್ಟಿ
ಹೋರಾಟ
ಮಾಡಿಸುವವರೆ
ಈ
ಮೀಸಲಾತಿಯನ್ನು
ವಿರೋಧಿಸುತ್ತಿದ್ದಾರೆ
ಎಂದು
ಅವರು
ಪರೋಕ್ಷವಾಗಿ
ಕಾಂಗ್ರೆಸ್
ಸೇರಿದಂತೆ
ದೇಶದ
ವಿರೋಧ
ಪಕ್ಷಗಳ
ವಿರುದ್ಧ
ವಾಗ್ದಾಳಿ
ನಡೆಸಿದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಎಂಪಿ ಚುನಾವಣೆ: ಬಿಎಸ್ವೈಗೆ ದೆಹಲಿಗೆ ಬುಲಾವ್
ಆತ್ಮಹತ್ಯೆ ಯತ್ನಕ್ಕೆ ಪೊಲಿಸರೇ ಪ್ರೇರಣೆ ಎಂದ ಶಾಸಕ!
ಬಿಜೆಪಿ ಶಾಸಕ ಎಂ. ಚಂದ್ರಪ್ಪ ವಿರುದ್ಧ ದೂರು ದಾಖಲಾಗಿದ್ಯಾಕೆ?
ಪೆಟ್ರೋಲ್, ಡೀಸೆಲ್ ಬೆಲೆ: ಬಿಜೆಪಿ ಪ್ರತಿಭಟನೆ
ಪೊಲೀಸ್ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಎಂಪಿ ಚುನಾವಣೆ: ಬಿಎಸ್ವೈಗೆ ದೆಹಲಿಗೆ ಬುಲಾವ್
Show comments