Webdunia - Bharat's app for daily news and videos

Install App

ಜಿಲ್ಲಾ ಉಸ್ತುವಾರಿ ಸಚಿವರ ಪಟಿ ಸಿದ್ಧ

Webdunia
ಸೋಮವಾರ, 24 ಜನವರಿ 2022 (18:09 IST)
ಗಣರಾಜ್ಯೋತ್ಸವಕ್ಕೆ ಮುನ್ನವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಿಂದ ದೂರವೇ ಉಳಿದಿದ್ದ ಸಿಎಂ ಅವರು ಇಂದು ಉಸ್ತುವಾರಿ ಸಚಿವರಗಳ ನೇಮಕ ಮಾಡಿ ಆದೇಶ ನೀಡಿದ್ದಾರೆ.
ಉಸ್ತುವಾರಿ ಸಚಿವರು ಮತ್ತು ಉಸ್ತುವಾರಿ ಜಿಲ್ಲೆ
 
1 ಬಸವರಾಜ ಬೊಮ್ಮಾಯಿ - ಬೆಂಗಳೂರು ನಗರ
2 ಸಿ.ಸಿ. ಪಾಟೀಲ್‌ - ಬಾಗಲಕೋಟೆ
3 ಕೆ.ಎಸ್‌. ಈಶ್ವರಪ್ಪ - ಚಿಕ್ಕಮಗಳೂರು
4 ಎಸ್‌. ಅಂಗಾರ - ಉಡುಪಿ
5 ಮುರುಗೇಶ್‌ ರುದ್ರಪ್ಪ ನಿರಾಣಿ - ಕಲಬುರಗಿ
6 ಉಮೇಶ್‌ ವಿ ಕತ್ತಿ - ವಿಜಯಪುರ
7 ಸಿ.ಎನ್‌. ಅಶ್ವತ್ಥ ನಾರಾಯಣ - ರಾಮನಗರ
8 ಆರಗ ಜ್ಞಾನೇಂದ್ರ - ತುಮಕೂರು
9 ಬಿ. ಶ್ರೀರಾಮುಲು - ಬಳ್ಳಾರಿ
10 ಗೋವಿಂದ ಎಂ ಕಾರಜೋಳ - ಬೆಳಗಾವಿ
11 ಆನಂದ್‌ ಸಿಂಗ್‌ - ಕೊಪ್ಪಳ
12 ಕೋಟಾ ಶ್ರೀನಿವಾಸ ಪೂಜಾರಿ - ಉತ್ತರ ಕನ್ನಡ
13 ಶಶಿಕಲಾ ಜೊಲ್ಲೆ - ವಿಜಯನಗರ
14 ವಿ. ಸೋಮಣ್ಣ - ಚಾಮರಾಜನಗರ
15 ಅರಬೈಲ್‌ ಶಿವರಾಮ ಹೆಬ್ಬಾರ್‌ - ಹಾವೇರಿ
16 ಎಸ್‌.ಟಿ. ಸೋಮಶೇಖರ್‌ - ಮೈಸೂರು
17 ಬಿ.ಸಿ. ಪಾಟೀಲ್‌ - ಚಿತ್ರದುರ್ಗ & ಗದಗ
18 ಬೈರತಿ ಬಸವರಾಜ್‌ - ದಾವಣಗೆರೆ
19 ಡಾ. ಕೆ. ಸುಧಾಕರ್‌ - ಬೆಂಗಳೂರು ಗ್ರಾಮಾಂತರ
20 ಕೆ. ಗೋಪಾಲಯ್ಯ - ಮಂಡ್ಯ & ಹಾಸನ
21 ಪ್ರಭು ಜವ್ಹಾಣ - ಯಾದಗಿರಿ
22 ಮುನಿರತ್ನ - ಕೋಲಾರ
23 ಕೆ.ಸಿ. ನಾರಾಯಣಗೌಡ - ಶಿವಮೊಗ್ಗ
24 ಬಿ.ಸಿ. ನಾಗೇಶ್‌ - ಕೊಡಗು
25 ವಿ. ಸುನೀಲ್‌ ಕುಮಾರ್‌ - ದಕ್ಷಿಣ ಕನ್ನಡ
26 ಹಾಲಪ್ಪ ಆಚಾರ್‌ - ಧಾರವಾಡ
27 ಶಂಕರ್‌ ಬಿ. ಪಾಟೀಲ್‌ ಮುನೇನಕೊಪ್ಪ - ರಾಯಚೂರು & ಬೀದರ್‌
28 ಎಂಟಿಬಿ ನಾಗರಾಜ್‌ - ಚಿಕ್ಕಬಳ್ಳಾಪುರ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments