Select Your Language

Notifications

webdunia
webdunia
webdunia
webdunia

ಸಿದ್ಧರಾಮಯ್ಯನ ಧಮ್ ಬಗ್ಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್

ಸಿದ್ಧರಾಮಯ್ಯನ ಧಮ್ ಬಗ್ಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು , ಮಂಗಳವಾರ, 27 ಅಕ್ಟೋಬರ್ 2020 (12:48 IST)
ಮೈಸೂರು : ಸಿದ್ಧರಾಮಯ್ಯ  ನಮ್ಮ ಧಮ್ ಚೆಕ್ ಮಾಡುವುದು ಬೇಡ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಧಮ್ ಏನೆಂದು 5 ವರ್ಷ ಹತ್ತಿರದಿಂದ ನೋಡಿದ್ದೇನೆ. ಧಮ್ ಇದ್ದರೆ ಅಧಿವೇಶನ ಕರೆಯಲಿ ಎಂದು ಕೇಳುತ್ತಾರೆ. ಅಧಿವೇಶನ ಕರೆದರೆ ಚರ್ಚೆ ಮಾಡದೆ ಹೊರಗೆ ಹೋಗ್ತಾರೆ. ಹೊರಬಂದು ಧಮ್ ಬಗ್ಗೆ ಮಾತನಾಡುತ್ತಾರೆ. ಇದು ಕೇವಲ ರಾಜಕೀಯ ಕಾರಣಕ್ಕೆ ಹೇಳಿಕೆ ನೀಡಿದ್ದಾರೆ ಎಂದು ಅವರು ಟೀಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ದೆಹಲಿಯಲ್ಲಿ ಭಾರತ-ಅಮೇರಿಕ ಸಚಿವರ ಮಟ್ಟದ ಸಭೆ