Webdunia - Bharat's app for daily news and videos

Install App

ಸಚಿವ ಎನ್.ಮಹೇಶ ಕನಸು ಕಾಣುತ್ತಿದ್ದಾರೆ ಎಂದ ಸಚಿವ

Webdunia
ಮಂಗಳವಾರ, 25 ಸೆಪ್ಟಂಬರ್ 2018 (19:22 IST)
ಅಪಾಯಕಾರಿ ಕಾಂಗ್ರೆಸ್ ಗಿಡ ಕಿತ್ತಾಕಿದ್ದೇವೆ ಎಂಬ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿಕೆ ಹಿನ್ನೆಲೆ ಸಚಿವ
ಎನ್.ಮಹೇಶ್ ವಿರುಧ್ಧ ಏಕವಚನದಲ್ಲೇ ಸಚಿವರೊಬ್ಬರು ಹರಿಹಾಯ್ದ ಘಟನೆ ನಡೆದಿದೆ.

ಸಚಿವ ಪುಟ್ಟರಂಗಶೆಟ್ಟಿಯವರು ಮಾತನಾಡಿದ್ದು, ಸಚಿವ ಎನ್.ಮಹೇಶ್ ಕನಸು ಕಾಣ್ತಿದ್ದಾರೆ. ಇದುವರೆಗೆ ಎಷ್ಟು ಬಾರಿ ಗೆದ್ದು ಎಂಎಲ್ಎ ಆಗಿದ್ದ? ಕಾಂಗ್ರೆಸ್ ಗಿಡ ಕೀಳೋಕೆ ಅತಿರಥ ಮಹಾರಥರಿಂದಲೇ ಸಾಧ್ಯವಾಗಿಲ್ಲ. ಇನ್ನು ಎನ್.ಮಹೇಶ್ ಏನ್ ಮಹಾನ್ ಲೀಡರಾ? ಎಂದು ಕಿಡಿಕಾರಿದ್ದಾರೆ.

ಮುಂದಕ್ಕೆ ಸೆಂಟ್ರಲ್ ನಲ್ಲಿ ಕಾಂಗ್ರೆಸ್ಸೇ ಬರೋದು, ಅಷ್ಟೊಂದು ಬಲಿಷ್ಠವಾಗಿದೆ‌‌‌. ನಾವು ಮನಸ್ಸು ಮಾಡಿದ್ರೆ ಮಹೇಶನ್ನೇ ಮಂತ್ರಿ ಸ್ಥಾನದಿಂದ ಕಿತ್ತಾಕಿಸ್ತೀವಿ ಎಂದು ಗುಡುಗಿದರು. ಅವನು ಮನಸ್ಸು ಮಾಡಿದ್ರೆ ಏನೂ ಮಾಡಕ್ಕಾಗಲ್ಲ ಎಂದ ಅವರು, ಆರೆಸ್ಸೆಸ್ ಮುಖ್ಯಸ್ಥರೇ ಕಾಂಗ್ರೆಸ್ ನ ತ್ಯಾಗ, ಬಲಿದಾನವನ್ನ ಹೊಗಳಿದ್ದಾರೆ‌‌ ಎಂದರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಬಿಜೆಪಿ ರಾಜಾಧ್ಯಕ್ಷ ನೇಮಕ ವಿಳಂಬದ ಹಿಂದಿನ ಕಾರಣ ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್

ಶೋಷಿತರನ್ನು ಮತಬ್ಯಾಂಕ್ ಮಾಡಿ ವಂಚಿಸುತ್ತ ಬಂದ ಕಾಂಗ್ರೆಸ್ ಪಕ್ಷ: ವಿಜಯೇಂದ್ರ

ಮುಂದಿನ ಸುದ್ದಿ
Show comments