Webdunia - Bharat's app for daily news and videos

Install App

ಸಚಿವ ಎನ್.ಮಹೇಶ ಕನಸು ಕಾಣುತ್ತಿದ್ದಾರೆ ಎಂದ ಸಚಿವ

Webdunia
ಮಂಗಳವಾರ, 25 ಸೆಪ್ಟಂಬರ್ 2018 (19:22 IST)
ಅಪಾಯಕಾರಿ ಕಾಂಗ್ರೆಸ್ ಗಿಡ ಕಿತ್ತಾಕಿದ್ದೇವೆ ಎಂಬ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿಕೆ ಹಿನ್ನೆಲೆ ಸಚಿವ
ಎನ್.ಮಹೇಶ್ ವಿರುಧ್ಧ ಏಕವಚನದಲ್ಲೇ ಸಚಿವರೊಬ್ಬರು ಹರಿಹಾಯ್ದ ಘಟನೆ ನಡೆದಿದೆ.

ಸಚಿವ ಪುಟ್ಟರಂಗಶೆಟ್ಟಿಯವರು ಮಾತನಾಡಿದ್ದು, ಸಚಿವ ಎನ್.ಮಹೇಶ್ ಕನಸು ಕಾಣ್ತಿದ್ದಾರೆ. ಇದುವರೆಗೆ ಎಷ್ಟು ಬಾರಿ ಗೆದ್ದು ಎಂಎಲ್ಎ ಆಗಿದ್ದ? ಕಾಂಗ್ರೆಸ್ ಗಿಡ ಕೀಳೋಕೆ ಅತಿರಥ ಮಹಾರಥರಿಂದಲೇ ಸಾಧ್ಯವಾಗಿಲ್ಲ. ಇನ್ನು ಎನ್.ಮಹೇಶ್ ಏನ್ ಮಹಾನ್ ಲೀಡರಾ? ಎಂದು ಕಿಡಿಕಾರಿದ್ದಾರೆ.

ಮುಂದಕ್ಕೆ ಸೆಂಟ್ರಲ್ ನಲ್ಲಿ ಕಾಂಗ್ರೆಸ್ಸೇ ಬರೋದು, ಅಷ್ಟೊಂದು ಬಲಿಷ್ಠವಾಗಿದೆ‌‌‌. ನಾವು ಮನಸ್ಸು ಮಾಡಿದ್ರೆ ಮಹೇಶನ್ನೇ ಮಂತ್ರಿ ಸ್ಥಾನದಿಂದ ಕಿತ್ತಾಕಿಸ್ತೀವಿ ಎಂದು ಗುಡುಗಿದರು. ಅವನು ಮನಸ್ಸು ಮಾಡಿದ್ರೆ ಏನೂ ಮಾಡಕ್ಕಾಗಲ್ಲ ಎಂದ ಅವರು, ಆರೆಸ್ಸೆಸ್ ಮುಖ್ಯಸ್ಥರೇ ಕಾಂಗ್ರೆಸ್ ನ ತ್ಯಾಗ, ಬಲಿದಾನವನ್ನ ಹೊಗಳಿದ್ದಾರೆ‌‌ ಎಂದರು.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments