Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳಿಗೆ ಲವ್ ಗುರು ಆದ ಸಚಿವ ಎಚ್.ಅಂಜನೇಯ

ವಿದ್ಯಾರ್ಥಿಗಳಿಗೆ ಲವ್ ಗುರು ಆದ ಸಚಿವ ಎಚ್.ಅಂಜನೇಯ
ಧಾರವಾಡ , ಶುಕ್ರವಾರ, 13 ಅಕ್ಟೋಬರ್ 2017 (16:07 IST)
ಓದಿನ ಕಡೆ ಗಮನಕೊಡಿ ಓದಿದ ನಂತರ ಲವ್ ಮಾಡಿ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ಲವ್ ಪಾಠ ಮಾಡಿದ ಘಟನೆ ನಡೆಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ತಂದೆ ತಾಯಿ ನಿಮ್ಮ ಬಗ್ಗೆ ಕನಸುಗಳನ್ನು ಕಟ್ಟಿರ್ತಾರೆ, ಓದು ಮುಗಿಯುವವರೆಗೆ ಲವ್ ಕಡೆ ಗಮನಕೊಡಬೇಡಿ. ಓದಿದ ನಂತರ ಲವ್ ಮಾಡಿ ಬೇಡ ಅನ್ನುವುದಿಲ್ಲ ಎಂದು ತಿಳಿಸಿದ್ದಾರೆ.
 
ಓದು ಮುಗಿದು ಉನ್ನತ ಹುದ್ದೆಯನ್ನು ಅಲಂಕರಿಸಿದ ನಂತರ ಬೇಕಾದ್ರೆ ಲವ್ ಮಾಡಿ. ತಂದೆ ತಾಯಿಗೆ ನಿರಾಶೆ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
 
ಎಲ್ಲಿ ನೋಡಿದರಲ್ಲಿ ಯುವತಿ ನಾಪತ್ತೆ, ಲವ್ವಿ ಡವ್ವಿ ಬಗ್ಗೆ ಪ್ರತಿನಿತ್ಯ ವರದಿಯಾಗುತ್ತಿರುತ್ತವೆ. ಆದರೆ.ಓದುವುದು ಬಿಟ್ಟು ಲವ್ ಕಡೆ ಗಮನಕೊಟ್ಟಲ್ಲಿ ಹೆತ್ತ ತಂದೆತಾಯಿಗೆ ಮೋಸ ಮಾಡಿದಂತಾಗುತ್ತದೆ ಎಂದು ಸಚಿವ ಎಚ್.ಅಂಜನೇಯ ತಿಳಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ವಿರುದ್ಧ ಅಸಭ್ಯ ಟೀಕೆ: ರೋಷನ್‌‌ಬೇಗ್ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ