Webdunia - Bharat's app for daily news and videos

Install App

ಕೆಆರ್ ಪುರದಲ್ಲಿ ಸಚಿವ ಬೈರತಿಯ ದರ್ಬಾರ್

Webdunia
ಶನಿವಾರ, 25 ಫೆಬ್ರವರಿ 2023 (20:36 IST)
ಕೆ ಆರ್ ಪುರಂ ಕ್ಷೇತ್ರದ ಜನತೆಗೆ ಸಚಿವ ಬೈರತಿಯಿಂದ ಭರ್ಜರಿ ಉಡುಗೊರೆ ಕೊಡಲಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವ ಹೆಸರಿನಲ್ಲಿ ಮತದಾರರಿಗೆ ರೇಷ್ಮೆ ಸೀರೆ  ಹಂಚಲಾಗಿದೆ. ಕೆಆರ್ ಪುರದ ಐಟಿಐ ಮೈದಾನದಲ್ಲಿ ಬೃಹತ್ ವೇದಿಕೆ ಸಚಿವ ಬೈರತಿ ಆಯೋಜಿಸಿದ್ದು,ವಿಧಾನಸಭಾ ಚುನಾವಣೆಗೆ ಈಗಲಿಂದಲೇ ಭೈರತಿ ತಯಾರಿ ನಡೆಸಿದ್ದಾರೆ.ಮತದಾರರನ್ನ ಸೆಲೆಯಲು ರೇಷ್ಮೆಸೀರೆ ತಂತ್ರವನ್ನ ಭೈರತಿ ಬಸವರಾಜ್ ರೂಪಿಸಿದ್ದಾರೆ.ಕ್ಷೇತ್ರದ ೧ ಲಕ್ಷ  ಮತದಾರರಿಗೆ ಸಚಿವ ಬಸವರಾಜರಿಂದ ಉಡುಗೊರೆಗಳ ಮಹಾಪೂರವೇ ಹರಿದಿದೆ.
 
ಮತದಾರರಿಗಾಗಿ ಕಾಂಚಿಪುರಂ ನಿಂದ  ರೇಷ್ಮೆ ಸೀರೆಗಳನ್ನ ತರಸಲಾಗಿದ್ದು,ಕಾರ್ಯಕ್ರಮದ ಬಳಿಕ ಸೀರೆಗ್ಗಾಗಿ ನೂಕು ನುಗ್ಗಲು ಉಂಟಾಗಿದೆ. ಮಾಧ್ಯಮದವರನ್ನು ಆಹ್ವಾನಿಸದೆ ಈ ಕಾರ್ಯಕ್ರಮ ನಿಯೋಜಿಸಲಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments