ಸಿದ್ದರಾಮಯ್ಯರನ್ನೇ ಮೊದಲು ಮುಖ್ಯಮಂತ್ರಿ ಮಾಡಲು ಮೀಟಿಂಗ್

Webdunia
ಭಾನುವಾರ, 14 ಮೇ 2023 (14:19 IST)
ಸಿದ್ದರಾಮಯ್ಯರನ್ನೇ ಮೊದಲು ಮುಖ್ಯಮಂತ್ರಿ ಮಾಡಲು ಸಿದ್ದು ಬಣದ ಟೀಮ್ ನಿಂದ ಮಹತ್ವದ ತಂತ್ರಗಾರಿಕೆ ಮಾಡಲಾಗ್ತಿದೆ‌.ಮೊದಲು ಸಿದ್ದರಾಮಯ್ಯನೇ ಸಿಎಂ ಆಗಬೇಕೆಂಬ ತಂತ್ರ ಹೂಡಲಾಗಿದೆ.ಈ ಹಿನ್ನೆಲೆ ಗೆದ್ದ ಶಾಸಕರಿಗೆ ದೂರವಾಣಿ ಕರೆ ಮಾಡಲಾಗಿದೆ.ಗೆದ್ದ ಎಲ್ಲ ಶಾಸಕರ ಸಂಪರ್ಕ ಮಾಡಿ ಸಂಜೆಯ ಸಭೆಯಲ್ಲಿ ಸಿದ್ದು ಪರ ಬೆಂಬಲ ಸೂಚಿಸಲು ಮನವಿ ಮಾಡಲಾಗಿದ್ದು.ಸಿದ್ದರಾಮಯ್ಯ ಆಪ್ತ ಶಾಸಕರಿಂದ ದೂರವಾಣಿ ಮೂಲಕ ಮನವಿ ಕೂಡ ಮಾಡಲಾಗುತ್ತೆ.
 
ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ  ಸಿದ್ದರಾಮಯ್ಯ ಸಿದ್ದು ಬಣದ ಜೊತೆ  ಸಭೆ ಮಾಡಲ್ಲಿದ್ದಾರೆ.ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇರುವ ಬೈರತಿ ಸುರೇಶ್ ಗೆ ಸೇರಿದ ಕಟ್ಟಡದಲ್ಲಿ ಮೀಟಿಂಗ್ ನಡೆಯಲಿದ್ದು,ಸಭೆಯಲ್ಲಿ ಕೆ.ಜೆ‌ಜಾರ್ಜ್, ಎಂಬಿ ಪಾಟೀಲ್, ದಿನೇಶ್ ಗುಂಡೂರಾವ್, ಬೈರತಿ ಸುರೇಶ್ ಸೇರಿದಂತೆ ಆಪ್ತರು ಭಾಗಿಯಾಗಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಯೋತ್ಪಾದನಾ ಜಾಲ ಹಿನ್ನೆಲೆ: ಅನಂತ್‌ನಾಗ್‌ನ ವೈದ್ಯರ ಮನೆ ಮೇಲೆ ಸಿಐಕೆ ದಾಳಿ

ಅಣ್ಣ ಶಿವಕುಮಾರ್ ಸಿಎಂ ಆಗುವ ಭವಿಷ್ಯದ ಬಗ್ಗೆ ಡಿಕೆ ಸುರೇಶ್ ಹೇಳಿದ್ದೇನು ಗೊತ್ತಾ

ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ

Karnataka Weather:ಕರಾವಳಿಯಲ್ಲಿ ಮಳೆ ನಿರೀಕ್ಷೆ, ಉತ್ತರ ಕರ್ನಾಟಕದಲ್ಲಿ ಶೀತಗಾಳಿ ಸಾಧ್ಯತೆ

ಡಾ ಸಿಎನ್ ಮಂಜುನಾಥ್ ಪ್ರಕಾರ ಬಿಪಿ ಇರುವವರು ಇದೊಂದು ತಪ್ಪು ಮಾಡಬಾರದು

ಮುಂದಿನ ಸುದ್ದಿ
Show comments