ಎಲ್ಲಾ ಒಳಪಗಡಗಳನ್ನು ಕೇಂದ್ರ ಒ ಬಿ ಸಿ ಮೀಸಲಾತಿಗೆ ಸೇರಿಸಲು ಮಠಾ ಧೀಶರಿಂದ ಆಗ್ರಹ

Webdunia
ಶುಕ್ರವಾರ, 2 ಜೂನ್ 2023 (15:36 IST)
ವೀರಶೈವ ಲಿಂಗಯುತ ಮಠಾಧೀಶರ ವೇದಿಕೆ ಇಂದ ಸುದ್ದಿಘೋಷ್ಠಿ ನಡೆಸಲಾಗಿದೆ.ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಸುದ್ದಿ ಘೋಷ್ಠಿ ನಡೆಸಿದ್ದು,ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಯುತ ಎಲ್ಲಾ ಒಳಪಗಡಗಳನ್ನು ಕೇಂದ್ರ ಒ ಬಿ ಸಿ ಮೀಸಲಾತಿಗೆ ಸೇರಿಸಲು ಮಠಾ ಧೀಶರಿಂದ ಆಗ್ರಹ ಮಾಡಿದ್ದಾರೆ.ವೀರಶೈವ ಲಿಂಗಯುತ ಸಮುದಾಯದ ಎಲ್ಲಾ ಉಪ ಪಂಗಡಗಳನ್ನು  OBC ಪಟ್ಟಿಗೆ ಸೇರ್ಪಡೆಗೊಳಿಸಲು ವೀರಶೈವ ಲಿಂಗಯುತ ಮಠಧೀಶರ ವೇದಿಕೆ ಯಿಂದ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನೂರಕ್ಕೂ ಹೆಚ್ಚು ಮಠಾಧೀಶರಿಂದ ಸುದ್ದಿಘೋಷ್ಠಿ ನಡೆಸಿ ವೀರಶೈವ ಲಿಂಗಯುತ ಸಮುದಾಯದಲ್ಲಿ 90 ಕ್ಕೂ ಹೆಚ್ಚು ಉಪಜಾತಿಗಳಿವೆ.OBC ಪಟ್ಟಿಗೆ 16 ವೀರಶೈವ ಲಿಂಗಯುತ ಸಮುದಾಯದ ಉಪಜಾತಿಗಳು ಸೇರ್ಪಡೆ ಗೊಂಡಿವೆ.ಕರ್ನಾಟಕ ಸರ್ಕಾರದ ಪ್ರಸ್ತುತ 2002 ರ OBC ಪಟ್ಟಿಯಲ್ಲಿ ಇಡೀ ವೀರಶೈವ ಲಿಂಗಯುತ ಸಮುದಾಯವನ್ನ ಸೇರಿಸಲಾಗಿದೆ.ವೀರಶೈವ ಲಿಂಗಯುತ ನಿಗಮದ ಮಾಜಿ ಅಧ್ಯಕ್ಷ ಬಿ. ಎಸ್ ಪರಮಾಶವಯ್ಯ, ವೀರಶೈವ ಲಿಂಗಯುತ ಮುಖಂಡ ಗುರುಸ್ವಾಮಿ,ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಪತ್ರಿಕಾ ಘೋಷ್ಠಿ ಯಲ್ಲಿ ಇನ್ನಿತರ ವೀರಶೈವ ಲಿಂಗಯುತ ಮುಖಂಡರು, ಸ್ವಾಮೀಜಿಗಳು ಭಾಗಿಯಾಗಿದ್ದಾರೆ‌

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments