ಗುಂಡಿಯಲ್ಲಿ ಕೂತು ವ್ಯಕ್ತಿಯ ಪ್ರತಿಭಟನೆ

Webdunia
ಭಾನುವಾರ, 26 ಫೆಬ್ರವರಿ 2023 (20:07 IST)
ಹೊಸ ರಸ್ತೆಯಲ್ಲಿ ಕೇಬಲ್ ವೈರ್ ಅಳವಡಿಕೆಗಾಗಿ ಬಿಬಿಎಂಪಿ ಒಟ್ಟು ೭೦೦ ಮೀಟರ್ ತನಕ ಗುಂಡಿ ಅಗೆದಿದೆ. ಖಾಸಗಿ ನೆಟ್ವರ್ಕ್ ಕಂಪನಿಗಾಗಿ ಬಿಬಿಎಂಪಿ ಗುಂಡಿ ಕೊರೆದಿದೆ.ಹನುಮಂತನ ನಗರ 4 ನೇ ಕ್ರಾಸ್ ನಲ್ಲಿ ಬಿಬಿಎಂಪಿ ಗುಂಡಿ ಕೊರೆದಿದ್ದು,ಗುಂಡಿಯಲ್ಲಿ ಕುಳಿತು ಬೆಳ್ಳಿಗೆಯಿಂದ ಅನಿಲ್ ಎಂಬ ವ್ಯಕ್ತಿ ಪ್ರತಿಭಟನೆ ಮಾಡುತ್ತಿದ್ದಾನೆ.
 
ಕೆಸರು ತುಂಬಿದ ಗುಂಡಿಯಲ್ಲಿ ಬೆಳ್ಳಿಗೆಯಿಂದ ಕೂತು ಪ್ರತಿಭಟನೆ ಮಾಡುತ್ತಿದ್ದು,ಗುಂಡಿಯಿಂದ ಸಾರ್ವಜನಿಕಿಗೆ ಓಡಾಡಲು, ವಾಹನಗಳ ಓಡಾಟಕ್ಕೆ ಸಮಸ್ಯೆಯಾಗ್ತಿದೆ ಎಂದು ಆಕ್ರೋಶ ಹೊರಹಾಕಲಾಗಿದೆ.
 
ಬೆಳಗ್ಗೆ ೧೦ ಘಂಟೆಯಿಂದ 4 ಅಡಿ ಗುಂಡಿಯಲ್ಲೇ ಕೂತ ಅನೀಲ್ ಕುಮಾರ್ ಬೆಳಗ್ಗೆಯಿಂದ ಟಿಫನ್, ಊಟ ನೀರಿಲ್ಲದೇ ಕೆಸರು ಗುಂಡಿಯಲ್ಲೇ ಗುಂಡಿ ಅಗೆದವ್ರ ಮೇಲೆ ದೂರು ದಾಖಲಾಗೋ ತನಕ ಎದ್ದೆಳಲ್ಲ ಅಂತ ಪಟ್ಟು ಹಿಡಿದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯನವರೇ ನಿಮಗೆ ತಿಲಕ, ಕೇಸರಿ ಪೇಟ ಕಂಡರೆ ಯಾಕೆ ನಡುಕ: ಆರ್ ಅಶೋಕ್

NEET: ನೀಟ್ ಮರು ಪರೀಕ್ಷೆ ದಿನಾಂಕ ಘೋಷಣೆ: ವಿವರಗಳಿಗೆ ಇಲ್ಲಿ ನೋಡಿ

ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ, ಜನ ಸಾಮಾನ್ಯರಿಗೆ ತಟ್ಟಿದ ಬಿಸಿ

ಕರ್ನಾಟಕ ಸಿಎಂ ಬದಲಾವಣೆ ವಿಚಾರ ಏನಾಯ್ತು, ಹೈಕಮಾಂಡ್ ತೀರ್ಮಾನವೇನು

Karnataka Weather: ಇಂದು ಏಳು ಜಿಲ್ಲೆಗಳಲ್ಲಿ ಭಾರೀ ಮಳೆ, ಆರೆಂಜ್ ಅಲರ್ಟ್

ಮುಂದಿನ ಸುದ್ದಿ
Show comments