Webdunia - Bharat's app for daily news and videos

Install App

ಇಂದಿನ ಪರಿಸ್ಥಿತಿಯಲ್ಲಿ ಸಹಕಾರ ಕ್ಷೇತ್ರದ ಜಾಗೃತಿ ಅವಶ್ಯ ಎಂದ ಮಹಾಜನ್

Webdunia
ಗುರುವಾರ, 15 ನವೆಂಬರ್ 2018 (17:53 IST)
ಇಂದಿನ ತಂತ್ರಜ್ಞಾನದ ಯುಗದಲ್ಲಿ ಸಹಕಾರ ಕ್ಷೇತ್ರದ ಕುರಿತು ಜಾಗೃತಿ ಹಮ್ಮಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸಂಯುಕ್ತ ಸಹಕಾರಿಯ ನಿರ್ದೇಶಕ ಸಂಜೀವ ಮಹಾಜನ್ ಅಭಿಪ್ರಾಯಪಟ್ಟರು.

ಕಲಬುರಗಿ ನಗರದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ಕಛೇರಿಯಲ್ಲಿ 65 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಇಂದಿನ ಅಧುನಿಕ ಯುಗದಲ್ಲಿ ಹಣಕಾಸು ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತ ಹಲವಾರು ಬದಲಾವಣೆ ಹೊಂದುವುದರ ಮುಖಾಂತರ ತ್ವರಿತ ಗತಿಯಲ್ಲಿ ಇಂದು ಸೇವೆ ನೀಡುತ್ತಿವೆ. ಅದೇ ರೀತಿಯಾಗಿ ಸಹಕಾರ ಕ್ಷೇತ್ರವು ಸಹ ನಮ್ಮ ಸದಸ್ಯರಿಗೆ ಸೇವೆಯನ್ನು ನೀಡುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. 

ನಮ್ಮ ಸಹಕಾರ ಕ್ಷೇತ್ರದಲ್ಲಿ ಸಹ ನಾವು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಇಂದು ರಾಷ್ಟ್ರದಲ್ಲಿ ರೈತರಿಗೆ ಸರಬರಾಜುವಾಗುತ್ತಿರುವ ರಸಗೊಬ್ಬರ ಹಾಗೂ ದೈನಂದಿನ ಜೀವನದ ಅವಶ್ಯಕವಾದ ಹಾಲಿನ ವಿತರಣೆ ಸಹಕಾರ ಕ್ಷೇತ್ರದ ಮುಖಾಂತರ ಶೇ.80 ಪ್ರತಿಶತಕ್ಕಿಂತ ಅಧಿಕ ಪ್ರಮಾಣದಲ್ಲಿ ವಿತರಣೆ ಯಾಗುತ್ತಿರುವುದು ಸಹಕಾರ ಕ್ಷೇತ್ರದ ಹಿರಿಮೆ. ಇಂತಹ ಹಲವಾರು ವಿಷಯಗಳ ಕುರಿತು ನಾವೆಲ್ಲ ಜಾಗೃತಿ ಮುಡಿಸಬೇಕಾಗಿದೆ ಎಂದು ಸಹಕಾರಿಗಳಿಗೆ ಕರೆ ನೀಡಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments