Select Your Language

Notifications

webdunia
webdunia
webdunia
webdunia

ಕಾರ್ಮಿಕ ಇಲಾಖೆ ನಾರಾಯಣಪ್ಪ ಮನೆ ಮೇಲೆ ಲೋಕಯುಕ್ತ ದಾಳಿ

ಕಾರ್ಮಿಕ ಇಲಾಖೆ ನಾರಾಯಣಪ್ಪ ಮನೆ ಮೇಲೆ ಲೋಕಯುಕ್ತ ದಾಳಿ
bangalore , ಬುಧವಾರ, 31 ಮೇ 2023 (15:14 IST)
ಕಾರ್ಮಿಕ ಇಲಾಖೆ ನಾರಾಯಣಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ,ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರದ ಗ್ರೌಂಡ್ ಪ್ಲೋರ್ ಸೇರಿ ಮೂರು ಪ್ಲೋರ್ ಮನೆ , ಎರಡು ಮನೆ ಸೇರಿ ಕೆ.ಆರ್.ಪುರಂ ಬಳಿ  ಮೂರು ಫ್ಲೋರ್ ಮನೆ ಇದೆ.ಕೋಲಾರದ ಮುಳಬಾಗಿಲಿನಲ್ಲಿ ಸ್ಟೋನ್ ಕ್ರಷರ್ ಮಿಷನ್ ನ್ನ  ನಾರಾಯಣಪ್ಪ ಹೊಂದಿದ್ದಾನೆ.ಕೋಳಿ ಫಾಮ್ ಕೂಡ ನಾರಾಯಣಪ್ಪ ಹೆಸರಿನಲ್ಲಿದೆ.ಸುಂಕದಕಟ್ಟೆಯಲ್ಲಿ ಬಾಕ್ಸ್ ಪ್ಯಾಕಿಂಗ್ ಫ್ಯಾಕ್ಟರಿಯನ್ನ ನಾರಾಯಣಪ್ಪ ಹೊಂದಿದ್ದು,ಸದ್ಯ ಅಧಿಕಾರಿಗಳಿಂದ ಮನೆ ಪರಿಶೀಲನೆ ಮುಂದುವರಿಕೆ ಮಾಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪುನರಾರಂಭ