Webdunia - Bharat's app for daily news and videos

Install App

ಕಳ್ಳರಿಗೆ ಬುದ್ದಿ ಕಲಿಸಿದ ಸ್ಥಳೀಯರು

Webdunia
ಗುರುವಾರ, 23 ನವೆಂಬರ್ 2023 (14:22 IST)
ರಾಜಧಾನಿಯಲ್ಲಿ ಪುಂಡರ ಹಾವಳಿ ನಿಂತಿಲ್ಲ.ಪೊಲೀಸರಿದ್ದಾರೆಂದು ಬೆಚ್ಚಗೆ ಮಲಗಿದರೇ ಸೈಲೆಂಟ್ ಆಗಿ ಕಳ್ಳರು ಕೈಚಳಕ ತೊರಿಸ್ತಾರೆ .ಹೀಗಾಗಿ ಪೊಲೀಸರ ಭಯವಿಲ್ಲದ ಪುಂಡರಿಗೆ ಸ್ಥಳೀಯರು ಬಿಸಿ ಮುಟ್ಟಿಸಿದಾರೆ.ಪಣತ್ತೂರು ದಿಣ್ಣೆಯಲ್ಲಿ ರಾತ್ರಿ ಸರಣಿ ಅಂಗಡಿ ಕಳ್ಳತನವಾಗಿದೆ.ಮೂರು ಅಂಗಡಿ ಎಗರಿಸಿ ನಾಲ್ಕನೇ ಅಂಗಡಿಗೆ ಕಳ್ಳ ಕಾಲಿಡುತಿದ್ದ ಇದನ್ನ ಕಂಡ ಸ್ಥಳೀಯರು ಕಳ್ಳನನ್ನ ಸೆರೆ ಹಿಡಿದಿದ್ದಾರೆ.ಕಳ್ಳನ ಹಿಡಿದು ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದ್ದಾರೆ.ವರ್ತೂರು ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದ್ದು,ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments