Webdunia - Bharat's app for daily news and videos

Install App

ಹುಬ್ಬಳ್ಳಿಯಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಣೆ

Webdunia
ಬುಧವಾರ, 13 ಸೆಪ್ಟಂಬರ್ 2017 (14:56 IST)
ಹುಬ್ಬಳ್ಳಿ: ಹಳ್ಳದಲ್ಲಿ‌ಕೊಚ್ಚಿ ಹೋಗುತ್ತಿದ್ದ ನಾಲ್ವರನ್ನು ಸ್ಥಳೀಯರೇ ರಕ್ಷಿಸಿರುವ ಘಟನೆ ನವಲಗುಂದ ತಾಲೂಕಿನ ಶಿರೂರು ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲ್ ಗ್ರಾಮದ ಮಧ್ಯೆ ನಡೆದಿದೆ.

ಭಾರೀ ಮಳೆಯಿಂದಾಗಿ ಕಲ್ಲಾಳ ಹಳ್ಳ  ಮತ್ತು ತುಪರಿ ಹಳ್ಳಿಗಳಿಂದ ಪ್ರವಾಹ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಅದರ ಪರಿವೇ ಇಲ್ಲದೆ ಇಬ್ಬರು ಚಾಲಕರು ಎರಡು ಆಟೋಗಳನ್ನ ಹಳ್ಳ ದಾಟಿಸುವ ಯತ್ನ ಮಾಡಿದ್ದಾರೆ. ಆದಷ್ಟು ಬೇಗನೆ ಶಿರೂರು ಗ್ರಾಮ ತಲುಪುವ ಧಾವಂತದಲ್ಲಿದ್ದರು. ಆಟೋ ಚಾಲಕ ಮುಕ್ತುಂ, ಹನುಮಂತ ಲಕ್ಕಣ್ಣನವರ ಜತೆ ಇಬ್ಬರು ಪ್ರಯಾಣಿಕರ ಜತೆ ಹಳ್ಳದ ಮಧ್ಯೆ ಬರುತ್ತಿದ್ದಂತೆ ಪ್ರವಾಹ ಹೆಚ್ಚಾಗಿದೆ. ನೀರಿನ ರಭಸಕ್ಕೆ ಎರಡು ಆಟೋಗಳು ಕೊಚ್ಚಿ ಹೋಗಿವೆ.

ಇಬ್ಬರು ಚಾಲಕರು ಈಜಿ ದಡ ಸೇರಿದ್ದು, ಉಳಿದಿಬ್ಬರು ನೀರಿನಲ್ಲಿ ಕೊಚ್ಚಿಹೋಗಿ ಹೈಟೆನ್ಷನ್ ಕಂಬವೇರಿದ್ದರಾರೆ. ಸವದತ್ತಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿದರೂ, ಪ್ರವಾಹದ ಮಧ್ಯೆ ಅವರನ್ನು ಹೊರ ತರುವುದು ಕಷ್ಟವಾಗಿತ್ತು. ಒಂದು ಗಂಟೆ ಬಳಕ ಪ್ರವಾಹ ಇಳಿಯುತ್ತಿದ್ದಂತೆಯೇ ಗ್ರಾಮದ ಇಪ್ಪತ್ತರಿಂದ ಮೂವತ್ತು ಯುವಕರು ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದು, ವಿದ್ಯುತ್ ಕಂಬವೇರಿದ್ದ ಸಂತೋಷ ಚಚಡಿ, ಆನಂದ ಚಚಡಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Belgavi: ಈ ಗ್ಯಾಂಗ್ ರೇಪ್‌ ಕರ್ನಾಟಕದಲ್ಲಿ ನಡೆದಿದೆಯಾ ಎಂದಾಗ ಅಚ್ಚರಿಯಾಗುತ್ತದೆ

ನನ್ನ ಸಹೋದರನಿಂದ ಬೇರ್ಪಡಿಸಲು ಕನಸು ಕಾಣುವವರು ಯಶಸ್ವಿಯಾಗುವುದಿಲ್ಲ: ತೇಜ್ ಪ್ರತಾಪ್ ಯಾದವ್‌

ನಿಜವಾದ ಪ್ರೀತಿ, ಗೋಮಾಂಸ ತಿನ್ನಿಸಿ, ಬೂರ್ಖಾ ಧರಿಸುತ್ತಿರಲಿಲ್ಲ: ಎಸ್‌ಡಿಪಿಐ ನಿಷೇಧಕ್ಕೆ ಮುತಾಲಿಕ್ ಒತ್ತಾಯ

Covid 19: ದೇಶದಲ್ಲಿ ದಿಢೀರನೇ ಏರಿಕೆ ಕಂಡ ಕೋವಿಡ್ ಪ್ರಕರಣಗಳು, ರಾಜ್ಯವಾರು ಇಲ್ಲಿದೆ

CM Himanta Biswa Sarma: ಪಾಕ್ ಪರ ಬ್ಯಾಟಿಂಗ್ ಮಾಡಿದ್ರೆ ಜೈಲು ಕಂಬಿ ಗ್ಯಾರಂಟಿ

ಮುಂದಿನ ಸುದ್ದಿ
Show comments