Webdunia - Bharat's app for daily news and videos

Install App

ಜನರು ಬಿಜೆಪಿ ಭ್ರಷ್ಟ ಸರ್ಕಾರ ತೆಗೆಯಲಿ- ಡಿಕೆಶಿ

Webdunia
ಬುಧವಾರ, 8 ಮಾರ್ಚ್ 2023 (12:17 IST)
ಬಿಜೆಪಿ ೪೦% ಪ್ರಕಾರ ೪೦ ಸೀಟಿಗೆ ಇಳಿದರೂ ಆಶ್ಚರ್ಯ ಇಲ್ಲ.ಈಗಿನ ಪ್ರಕಾರ ಅವರದ್ದು ೬೫ ಸೀಟಿಗಿಂತ ಮೇಲೆ ಏರ್ತಿಲ್ಲ.ಆದರೆ ಜನರ ಆಕ್ರೋಶ ನೋಡಿದರೆ ಅವರು ೪೦ ಸೀಟಿಗೆ ನಿಲ್ತಾರೆ ಅಂತ ಅನ್ಸತ್ತೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಅಲ್ಲದೇ ಲೋಕಾಯುಕ್ತ ಶಕ್ತಿ ಕೊಡುವಲ್ಲಿ ಬಿಜೆಪಿ ಸಾಧನೆ ಏನು ಇಲ್ಲ.ಜನರು ಬಿಜೆಪಿ ಭ್ರಷ್ಟ ಸರ್ಕಾರ ತೆಗೆಯಲಿ ಎಂದು ಬಿಜೆಪಿ ವಿರುದ್ದ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
 
ಇನ್ನೂ ಮಾಡಳ್ ಮೆರವಣಿಗೆ ವಿಚಾರವಾಗಿ ಬಿಜೆಪಿ ಉತ್ತರ ಕೊಡಬೇಕು.ನನಗೆ ಆಶ್ಚರ್ಯ ಆಗಿದೆ, ಅವರ ಪಕ್ಷದ ಸಿದ್ದಾಂತ ಇದೆ.ಯಡಿಯೂರಪ್ಪ ಕೂಡ ಈಗ ಮಾತನಾಡುತ್ತಿದ್ದಾರೆ.ಕೋರ್ಟ್ ವಿಚಾರಕ್ಕೆ ನಾನು ಬಾಯಿ ಹಾಕಲ್ಲ.ಕೋರ್ಟ್ ಗೆ ಲೆಕ್ಕಾಚಾರ ಇರುತ್ತೆ, ಇದಕ್ಕೆ ಬಾಯಿ ಹಾಕಲ್ಲ.ಬಿಜೆಪಿ ಪಾರ್ಟಿ ಹೇಳಲಿ, ಸಮರ್ಥನೆ ಮಾಡಿಕೊಳ್ತಾ ಇದ್ರು.ಎಸಿಬಿ ತೆಗೆದು ಲೋಕಾಯುಕ್ತ ಶಕ್ತಿ ಕೊಡ್ತೇವೆ ಅಂತ ಹೇಳಲಿಲ್ಲ.ಕೋರ್ಟ್ ಹೇಳಿದ ಮೇಲೆ ಲೋಕಾಯುಕ್ತಕ್ಕೆ ಶಕ್ತಿ ಬಂದಿದೆ.ನಾಳೆ ಬಂದ್ ಗೆ ಕರೆ ಕೊಟ್ಟಿದ್ದೇವೆ.ಕಾರ್ಯಕರ್ತರು ಪ್ರತಿಭಟನೆ ಮಾಡ್ತಾರೆ.ಶಾಂತಿಯುತ ಬಂದ್ ಆಗುತ್ತೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌, ಭಾರತ ನಡುವೆ ಹೆಚ್ಚಿದ ಉದ್ವಿಗ್ನತೆ: ಚೀನಾಗೂ ತಟ್ಟಿದ ಬಿಸಿ, ನಾಗರಿಕರಿಗೆ ಸಂದೇಶ ರವಾನೆ

ಸರ್ಕಾರದ ಈ ಕ್ರಮವು ದೇಶದ ಸ್ವಾಭಿಮಾನವನ್ನು ಹೆಚ್ಚಿಸಿದೆ: ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ RSS

'Sindoor Is For Love, Not War: ಚರ್ಚೆ ಹುಟ್ಟುಹಾಕಿದ ಛಾಯಾಗ್ರಾಹಕನ ಪೋಸ್ಟ್‌

Operation Sindoor: ರಾಷ್ಟ್ರ ರಾಜಧಾನಿಯಲ್ಲಿ ಎರಡು ಬಾರಿ ಮೊಳಗಿದ ಸೈರನ್, ಬೆಚ್ಚಿದ ಜನತೆ

Pakistan ರಕ್ಷಣಾ ಸಚಿವ ಖವಾಜ ಆಸಿಫ್ ಬುದ್ಧಿವಂತಿಗೆ ಏನನ್ನಬೇಕೋ

ಮುಂದಿನ ಸುದ್ದಿ
Show comments