Select Your Language

Notifications

webdunia
webdunia
webdunia
webdunia

ನನ್ನ ವಿರುದ್ಧ ಯಾರಾದ್ರು ಸ್ಫರ್ಧೆ ಮಾಡಲಿ : ಸಿದ್ದರಾಮಯ್ಯ

ನನ್ನ ವಿರುದ್ಧ ಯಾರಾದ್ರು ಸ್ಫರ್ಧೆ ಮಾಡಲಿ : ಸಿದ್ದರಾಮಯ್ಯ
bangalore , ಗುರುವಾರ, 13 ಏಪ್ರಿಲ್ 2023 (14:20 IST)
ನನ್ನ ಕ್ಷೇತ್ರಕ್ಕೆ ಯಾರಾದ್ರು ಸ್ಪರ್ಧೆ ಗೆ ಬರಲಿ ಬೇಕಾದ್ರೆ ನಿವು ಬನ್ನಿ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.ವಿ ಸೋಮಣ್ಣ ನಿಮ್ಮ ವಿರುದ್ದ ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಮಾಡ್ಲಪ್ಪ ಮಾಡ್ಲಿ ನೀನು ಮಾಡು.? ಅಯ್ಯಯ್ಯೋ ಹೈ ಕಮಾಂಡ್ ಹೇಳಿದ ತಕ್ಷಣವೇ ಜನ ತಿಮಾರ್ಣ ಮಾಡ್ತಾರಾ..ಬಿಜೆಪಿಗೆ ಟಾಂಗ್ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಸ್ಥಾನಕ್ಕೆ ಎಂಪಿ ಕುಮಾರಸ್ವಾಮಿ ರಾಜೀನಾಮೆ